Sunday, November 22, 2009

ಬಸವ ಜಯಂತಿಯ ದಿನ ಮೇಟಿ ಚಿಂತನೆಗಳು ಮೇಟಿ ಮಲ್ಲಿಕಾರ್ಜುನ

ಬಸವ ಜಯಂತಿಯ ದಿನ ಮೇಟಿ ಚಿಂತನೆಗಳು
ಮೇಟಿ ಮಲ್ಲಿಕಾರ್ಜುನ
ಸೋಮವಾರ, 27 ಏಪ್ರಿಲ್ 2009 (04:30 IST)
ಅನುಭವ ಮಂಟಪದಲ್ಲಿ ಬಸವಣ್ಣನವರ ತೈಲ ಚಿತ್ರ

ಹನ್ನೆರಡನೇ ಶತಮಾನದ ಸಾಮಾಜಿಕ-ರಾಜಕೀಯ ಕ್ರಾಂತಿಯ ಮುಂಚೂಣಿಯಲ್ಲಿದ್ದ ವೀರಶೈವ ಧರ್ಮದ ನೇತಾರ ಅಣ್ಣ ಬಸವಣ್ಣನನ್ನು ಬಸವ ಬಸವಣ್ಣ ಬಸವೇಶ್ವರ ಹಾಗೂ ವಿಶ್ವಗುರು ಬಸವೇಶ್ವರ ಜಗಜ್ಯೋತಿ ಬಸವೇಶ್ವರ ಎಂದು ಮುಂತಾಗಿ ನಮ್ಮ ಜನರು ಗ್ರಹಿಸಿಕೊಂಡಿದ್ದಾರೆ. ಈ ಸಂಭೋದನಾ ರೂಪಗಳು ಬಸವಣ್ಣನನ್ನು ವಿಭಿನ್ನವಾಗಿ ಪರಿಭಾವಿಸಿಕೊಂಡಿರುವುದರ ರೂಪಕಗಳಾಗಿವೆ. ಭಾಷಿಕ ರಚನೆಯ ನೆಲೆಗಳು ಸಾಮಾಜಿಕ ಹಾಗೂ ಲೋಕದೃಷ್ಟಿಯ ನೆಲೆಗಳಾಗಿರುತ್ತವೆ. ಭಾಷೆಯು ಸಂಸ್ಕೃತಿಯೊಂದಿಗೆ ತನ್ನ ನಂಟನ್ನಿಟ್ಟುಕೊಂಡಿರುತ್ತೆ. ಈ ಭಾಷಿಕ-ಸಾಂಸ್ಕೃತಿಕ ನೆಲೆಗಳ ನಡುವಿನ ನಂಟು ಸಾಮಾಜಿಕ-ಧಾರ್ಮಿಕ ಭಿನ್ನತೆಯ ನೆಲೆಗಳನ್ನು ಆಶ್ರಯಿಸಿಕೊಂಡಿರುತ್ತೆ. ಈ ನೆಲೆಗಳು ಸಾಂಸ್ಕೃತಿಕ ಅಸ್ಮಿತಿಯನ್ನೂ ಪ್ರತಿನಿಧಿಸುವ ಮಹತ್ತರದ ಸೂಚಕಗಳಾಗಿ ರೂಪಗೊಳ್ಳುತ್ತವೆ. ಇಂತಹದೇ ಪ್ರಕ್ರಿಯೆಯಿಂದ ಯಾವುದೇ ಚರಿತ್ರೆಯು ರೂಪಿಸಿಕೊಂಡಿದ್ದ ಹಾಗೂ ಅದನ್ನೆ ಅತೀ ಮುಖ್ಯ ತಿಳುವಳಿಕೆ ಎಂದು ನಂಬಿಕೊಂಡು ಸಾಂಸ್ಕೃತಿಕ ಬಿಕ್ಕಟ್ಟುಗಳಿಗೆ ಕಾರಣವಾಗಿದ್ದ ಸಾಕಷ್ಟು ನಿದರ್ಶನಗಳು ನಮ್ಮ ಇತಿಹಾಸದುದ್ದಕ್ಕೂ ಸಿಗುತ್ತವೆ. ವೈದಿಕ ಧರ್ಮವೂ ಹೀಗೆ ತನ್ನ ಧಾರ್ಮಿಕ ಪ್ರಾಬಲ್ಯವನ್ನು ಸ್ಥಾಪಿಸಿಕೊಂಡಿತ್ತು. ಇಂತಹ ವೈದಿಕ ಧರ್ಮದ ಸಾಮಾಜಿಕ-ಸಾಂಸ್ಕೃತಿಕ ತಿಳುವಳಿಕೆಯನ್ನು ಬುಡಮೇಲು ಮಾಡಿದ ಈ ಬಸವಣ್ಣ ಸಹಜವಾಗಿಯೇ ವಿಭಿನ್ನವಾಗಿ ಪರಿಚಿತನಾಗಿದ್ದಾರೆ. ಈ ಭಿನ್ನತೆಯ ನೆಲೆಗಳ ಆಂತರ್ಯದಲ್ಲಿರುವ ಉದ್ಧೇಶಗಳು ಮತ್ತು ಇವುಗಳು ಸೃಷ್ಟಿಸುವ ಅಪಾಯದ ಬಗ್ಗೆ ಯೋಚಿಸಬೇಕಾಗಿದೆ. ಇಂತಹ ಅಪಾಯಗಳನ್ನು ಸಾಂಸ್ಕೃತಿಕ ಧಾರ್ಮಿಕ ರೂಪಕಗಳನ್ನಾಗಿ ಗ್ರಹಿಸಿಕೊಂಡಿರುವ ಸಾಧ್ಯತೆಗಳಿವೆ. ಈ ರೂಪಕಗಳ ಬಳಕೆಯ ಹಿಂದಿನ ತಾತ್ವಿಕ ಮತ್ತು ಸಾಂಸ್ಕೃತಿಕ ಹೆಚ್ಚುಗಾರಿಕೆ ಏನು ಅನ್ನುವುದನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಈ ಟಿಪ್ಪಣಿಯ ಉದ್ಧೇಶ.

ಸನಾತನ ಹಿಂದು ಧರ್ಮದ ಪರ್ಯಾಯ ಧಾರ್ಮಿಕ-ಸಾಮಾಜಿಕ ಚಳುವಳಿಯಾಗಿ, ಶೂದ್ರ ಮತ್ತು ದಲಿತತ್ವದ ಆಲೋಚನ ಕ್ರಮವಾಗಿ ಹಾಗೂ ಸಮಾಜದಂಚಿನಲ್ಲಿರುವ ಪ್ರತಿಯೊಬ್ಬರ ಅಸ್ತಿತ್ವವನ್ನು ಮೌಲ್ಯೀಕರಿಸುವ ಪ್ರಾಯೋಗಿಕ ಪಾಠಶಾಲೆಯಾಗಿ ವೀರಶೈವ ಧರ್ಮವು ಅವತರಿಸಿದ್ದರೂ, ಇಂದು ಈ ಚಳುವಳಿಯು ಆ ಸನಾತನ ಹಿಂದು ಧರ್ಮದ ಸಾತತ್ಯದ ಚಹರೆಗಳನ್ನು ಎತ್ತಿ ಹಿಡಿಯುವ ಒಂದು ಧಾರ್ಮಿಕ ಚಳುವಳಿಯಾಗಿಯೇ ಅರ್ಥೈಸಿಕೊಂಡಿರುವುದು ಚಾರಿತ್ರಿಕ-ಸಾಂಸ್ಕೃತಿಕ ವಿಪರ್ಯಾಸವೇ ಸರಿ. ಈ ರೂಪಾಂತರಕ್ಕೆ ಕಾರಣಗಳು ಇಲ್ಲವೇ ಇಲ್ಲ ಅನ್ನುವದನ್ನು ತಳ್ಳಿಹಾಕುವಂತಿಲ್ಲವಾದರೂ ಆ ಯಾವ ಕಾರಣವು ಇದರ ಪುನರ್ ಅಸ್ತಿತ್ವದ ಚಹರೆಗಳನ್ನು ಕಟ್ಟಿಕೊಡುವ ಇರಾದೆ ಉಳ್ಳದ್ದಲ್ಲ. ಈ ಸ್ಥಿತ್ಯಂತರದ ಹಿಂದಿನ ಪ್ರೇರಣೆ ಅಥವಾ ಕಾರಣಗಳನ್ನು ಮರುಶೋಧಿಸುವ ಅಗತ್ಯ ಇಲ್ಲ. ಆ ಎಲ್ಲ ಕಾರಣಗಳು ಸಾಮಾಜಿಕ-ರಾಜಕೀಯ ಪ್ರೇರಿತ ಹುನ್ನಾರಗಳು ಅನ್ನುವುದು ಕಣ್ಣಿಗೆ ರಾಚುವ ಸತ್ಯ. ಈ ಸತ್ಯ ಕೇವಲ ವೀರಶೈವ ಚಳುವಳಿಗೆ ಮಾತ್ರ ಅನ್ವಯಿಸಿದ್ದಲ್ಲ. ಇಂತಹ ರೂಪಾಂತರಗಳು ಇತಿಹಾಸದುದ್ದಕ್ಕೂ ಸಿಗುತ್ತವೆ. ಈ ಕಾರಣದಿಂದಲೇ ಪರ್ಯಾಯ ಸಾಮಾಜಿಕ-ಧಾರ್ಮಿಕ ಚಳುವಳಿಗಳ ಅಗತ್ಯ ಮತ್ತೆ ಮತ್ತೆ ಹುಟ್ಟುಕೊಳ್ಳುತ್ತದೆ. ಬಸವಣ್ಣನಿಗೆ ಸ್ಥಾಪಿತ ಜಾತಿ ಪದ್ಧತಿಯಿಂದ ಮುಕ್ತಿ ಪಡೆಯುವ ಮಾರ್ಗವಾಗಿಯೂ ಈ ವೀರಶೈವ ಆಂದೋಲನ ಹುಟ್ಟಿಕೊಂಡದ್ದು ಗಮನಾರ್ಹ. ಶೂದ್ರ ಮತ್ತು ದಲಿತರನ್ನು ಧಾರ್ಮಿಕ-ಸಾಮಾಜಿಕ ಮುನ್ನೆಲೆಗೆ ತರುವ ಪ್ರಯತ್ನದ ತಾತ್ವಿಕ ಹಿನ್ನಲೆ ಇವತ್ತು ಸಾಂಸ್ಕೃತಿಕ ವಿಘಟನೆಯನ್ನು ಸೃಷ್ಟಿಸಿದೆ. ವಿರಶೈವ ಧರ್ಮವು ಸಾಂಘಿಕ ಭದ್ರತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಮೈಗೂಡಿಸಿಕೊಂಡು ಸಮುದಾಯ ಪ್ರಜ್ಞೆಗೆ ಎಡೆಮಾಡಿಕೊಟ್ಟಿತ್ತು. ರಾಜಕೀಯ ಲಾಭ ಹಾಗೂ ಕೋಮು ಕಟುವಾದಿಗಳ ಏಕಪಕ್ಷೀಯ ನಿರ್ಧಾರಗಳು ಧರ್ಮನಿರಪೇಕ್ಷವಾದ ವೀರಶೈವ ಆಂದೋಲನವು ಇವತ್ತು ಕೋಮುವಾದಿಗಳೊಂದಿಗೆ ಕೈ ಜೋಡಿಸಿದೆ. ವ್ಯತಿರಿಕ್ತವಾಗಿ ಧಾರ್ಮಿಕ ಕ್ರಾಂತಿಯೆಂದರೆ ಕೋಮುವಾದೀಕರಣ ಎನ್ನುವ ತೀರ್ಮಾನದಲ್ಲಿದೆ. ಈ ಆಂದೋಲನವು ರೂಪಿಸಿಕೊಂಡಿದ್ದ ಕೆಲವು ಧಾರ್ಮಿಕ ಸಂಕೇತಗಳಾದ ಆತ್ಮಲಿಂಗ, ಜಂಗಮ, ಪ್ರಸಾದ ಮುಂತಾದವುಗಳು ಜಾತಿಯ ಲಾಂಛನಗಳಾಗಿ ಮಾರ್ಪಟ್ಟಿವೆ. ಸಂಕೇತ ಮತ್ತು ಲಾಂಚನಗಳ ನಡುವಿನ ಧಾರ್ಮಿಕ-ಸಾಂಸ್ಕೃತಿಕ ಸೂಕ್ಷ್ಮಗಳು ಗೋಚರಿಸದೆ ಹೋಗಿದ್ದು ದುರಂತವೇ ಸರಿ. ವಿಪರ್ಯಾಸ ನೋಡಿ ಶ್ರೇಣೀಕೃತ ನೂರಾರು ಒಳಪಂಗಡಗಳು ಈ ವೀರಶೈವ ಧರ್ಮದಲ್ಲಿ ಮರುಹುಟ್ಟು ಪಡದಿವೆ. ವರ್ಣಾಶ್ರಮದ ಅನಿಷ್ಠ-ನಿಶಿದ್ಧ ಆಚರಣೆಗಳನ್ನು ನಿರ್ನಾಮ ಮಾಡಿಬೇಕಿದ್ದ ಈ ಚಳುವಳಿಯೂ ಅಂತಹ ಒಂದು ಧರ್ಮದ ಮುಂದಾಳುತನದಲ್ಲಿ ತನ್ನ ಅಸ್ತಿತ್ವ ಮತ್ತು ಅಸ್ಮಿತಿಯನ್ನು ಗುರುತಿಸಿಕೊಳ್ಳಲು ಹೆಣಗುತ್ತಿರುವ ಈ ಧರ್ಮದ ತಾತ್ವಿಕತೆಯನ್ನು ಮರುಪ್ರಶ್ನಿಸುವ ಜರೂರಿದೆ. ಹಾಗೂ ಈ ಆಂದೋಲನದ ಮುಂದಾಳುತನ ವಹಿಸಿದ್ದ ಬಸವ, ಬಸವಣ್ಣ ಮತ್ತು ಬಸವೇಶ್ವರ ಎಂಬೀತ್ಯಾದಿ ಹೆಸರುಗಳಿಂದ ಗುರುತಿಸಿಕೊಂಡ ಇವರ ತತ್ವ-ಸಿದ್ಧಾಂತದ ಪರಿ ಏನು ಅನ್ನುವುದನ್ನು ಚರ್ಚಿಸಬೇಕಿದೆ.

ಬಸವಣ್ಣನ ಒಂದು ವಚನಬಸವಣ್ಣ ವೇದ ಮತ್ತು ವೈದಿಕ ಧರ್ಮದ ಆಚರಣೆಗಳನ್ನು ದಿಕ್ಕರಿಸಿ ವೀರಶೈವ ಎನ್ನುವ ಜೀವಪರ ಧರ್ಮದ ಹುಟ್ಟಿಗೆ ಕಾರಣ ಕರ್ತನಾದರು. ಈ ಆಂದೋಲನವು ತಮ್ಮ ವೃತ್ತಿ ಮತ್ತು ಅಸ್ತಿತ್ವದ ವೈವಿಧ್ಯತೆಯ ಚಹರೆಗಳನ್ನು ಹಾಗೇ ಉಳಿಸಿಕೊಂಡು ಅವುಗಳನ್ನು ನಿರಾಕಾರಿ ಮತ್ತು ಅಮೂರ್ತಸ್ವರೂಪದ ಸಂಕೇತವಾದ ಆತ್ಮಲಿಂಗವನ್ನು ಸೃಷ್ಟಿಸುವುದರ ಮುಖೇನ ಸಮಾನತೆಯ ಅಂತರ್‌ಬೆಸುಗೆಯನ್ನು ಹಾಕಿದರು. ಲಿಂಗವು ಸಾಮಾಜಿಕ-ಧಾರ್ಮಿಕ ಅಸಮತೋಲನವನ್ನು ನಾಶಮಾಡಿ ಸಾಂಸ್ಕೃತಿಕ ಐಕ್ಯತೆಯನ್ನು ಸಾಧಿಸುವುದರ ರೂಪಕವಾಗಿ ಪ್ರತಿನಿಧಿಸುತ್ತೆ. ಇಂತಹ ಸಂಬಂಧಗಳು ಗಟ್ಟಿಗೊಳ್ಳಲು ಅಂತರ್‌ಜಾತೀಯ ಮದುವೆಗಳನ್ನು ಉತ್ತೇಜಿಸಿದರು. ಸಾಮಾಜಿಕ ಸಮಾನತೆಯ ನೆಲೆಗಳನ್ನು ಅಂತರಂಗ ಬಹಿರಂಗದ ಶುದ್ಧತೆಯ ಆಯಾಮಗಳಲ್ಲಿ ಕಂಡುಕೊಂಡಿರುವುದು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಇಂತಹ ಸಾಂಸ್ಕೃತಿಕ ಆಯಾಮಗಳಿಗೆ ಮಹತ್ವ ನೀಡಿರುವುದು ಗಮನಾರ್ಹ. ಸಾಮಾಜಿಕ-ಧಾರ್ಮಿಕ ಪರಿವರ್ತನೆ ಮತ್ತು ಸುಧಾಹರಣೆಗಳ ಸ್ಪಷ್ಟ ನೆಲೆಗಳನ್ನು ಮಾನವತವಾದಿ ಲಕ್ಷಣಗಳಾಗಿ ನಮ್ಮ ಚರಿತ್ರೆಯಲ್ಲಿ ಬಿಂಬಿತವಾಗಿವೆ. ಮನುಷ್ಯನ ದೇಹವೇ ದೇವಾಲಯ ಎನ್ನುವುದು ಪ್ರತಿ ಮನುಷ್ಯನ ಆತ್ಮವಿಶ್ವಾಸವನ್ನು ಮತ್ತು ಆತ್ಮಗೌರವವನ್ನು ಬಲಪಡಿಸುತ್ತದೆ. ಈ ದೈಹಿಕ ರಚನೆಯನ್ನು ದೇವಾಲಯವೆಂದು ಹೇಳಿರುವುದು ಸಮಾಜದಂಚಿನಲ್ಲಿದ್ದ ವಂಚಿತ ಸಮುದಾಯದ ಸುಪ್ತ ಮನಸ್ಸಿನಲ್ಲಿ ಬೇರೂರಿದ್ದ ಅಸಮಾನತೆಯನ್ನು ನಾಶಗೊಳಿಸಿದ್ದರ ರೂಪಕವಾಗಿದೆ. ಮನುಸ್ಸು ಮತ್ತು ಕ್ರಿಯೆಯ ನಡುವಿನ ಕಂದರವನ್ನು ಸೃಷ್ಟಿಸಿದ ಐತಿಹ್ಯಗಳನ್ನು ಒಡೆದಿದ್ದಾರೆ. ವೇದ-ಪುರಾಣಗಳನ್ನು ದಿಕ್ಕರಿಸಿ ಮನುಕುಲದ ಉದ್ಧಾರಕ್ಕೆ ಹೊಸ ಭಾಷ್ಯವನ್ನು ಬರೆದಿರುವ ಈ ವ್ಯಕ್ತಿ ನಮ್ಮ ಮಾನಸದಲ್ಲಿ ಅಣ್ಣ ಬಸವಣ್ಣನಾಗಿರುವರು. ಇವರು ಯಾವತ್ತು ದೇವರಾಗಿ ಅಥವಾ ದೈವಿಸಂಭೂತನಾಗಿ ದಕ್ಕಿದವರಲ್ಲ. ಕೇವಲ ನಮ್ಮ ಸಾಮಾಜಿಕ-ರಾಜಕೀಯ-ಧಾರ್ಮಿಕ ಕೊಳಕು ತೊಳೆಯುವ ಮಡಿವಾಳ ಮಾಚಯ್ಯನ ರೂಪಕ. ಬಸವಣ್ಣ ಸಾಮಾಜಿಕ-ಧಾರ್ಮಿಕ ಅಧಿಕಾರದ ವಿಕೇಂದ್ರಿಕರಣ ಹಾಗೂ ಸಾಮಾಜಿಕ ಮೇಲ್ಚಲನೆ ದಕ್ಕಿಸಿಕೊಟ್ಟ ಒಬ್ಬ ಹೋರಾಟಗಾರ ಮಾತ್ರ. ಮನುಷ್ಯನು ತನ್ನ ವ್ಯಕ್ತಿತ್ವದ ಗಡಿಗಳ ಮಿತಿಯನ್ನು ದಾಟುವ ಹಂಬಲದ ಸೂಚಕ ಈ ಬಸವಣ್ಣ ಆದ್ದರಿಂದ, ವಚನ ಚಳುವಳಿಯ ಒಟ್ಟು ಆಶಯ ಮಾನವನ ಅಸ್ತಿತ್ವದ ಶೋಧನೆಯಾಗಿ ಪ್ರತಿನಿಧಿಕರಣಗೊಂಡಿದೆ. ಈ ಪ್ರತಿನಿಧಿಕರಣವು ಅಧಿಕಾರದ ನೆಲೆಯಿಂದ ಸಾಮಾನ್ಯ ಮನುಷ್ಯನ ನೆಲೆಗೆ ವಿಸ್ತಾರಗೊಂಡಿದೆ. ಈ ಪ್ರಕ್ರಿಯೆಯ ಹಿಂದಿನ ಪ್ರೇರಣೆ ಬಸವಣ್ಣ ಅನ್ನವುದು ಮುಖ್ಯ ಹಾಗಾಗಿ ಇವರೊಬ್ಬ ಸಾಮಾಜಿಕ ಕಾಳಜಿಯ ಆಕ್ಟ್ವಿಸ್ಟ್ ಆಗಿ ದಕ್ಕಿರುತ್ತಾರೆ. ಕಾಲ ದೇಶಗಳ ಹಂಗನ್ನು ಮೀರಿ ಒಂದು ಸಮುದಾಯದ ಹಿತಾಸಕ್ತಿಯನ್ನು ಕಾಪಾಡಿದ/ಕಾಪಾಡುವ ಆಲೋಚನಕ್ರಮವನ್ನು ಹುಟ್ಟು ಹಾಕಿದ ಜನಪರ ಚಿಂತಕ ಬಸವ.

‘ನುಡಿದರೆ ಮುತ್ತಿನ ಹಾರದಂತಿರಬೇಕು......’ ಎನ್ನುವಂತಹ ವಚನಗಳಲ್ಲಿ ನಿರ್ದೇಶನ ಅಥವಾ ಒತ್ತಾಯದ ಧ್ವನಿಯನ್ನು ಗುರುತಿಸಲಕ್ಕೆ ಸಾಧ್ಯವಿಲ್ಲ. ಇಲ್ಲಿ ಸಾಮಾಜಿಕ ಸಮಾನತೆಯ ಸಂಕೇತವಾಗಿ ಭಾಷೆಯನ್ನು ಬಳಸಬೇಕು ಎನ್ನುವ ಹಂಬಲವಿದೆ. ನಮ್ಮ ನುಡಿ ಯಾವುದೇ ಸಾಮಾಜಿಕ-ಧಾರ್ಮಿಕ ಅಸಮಾನತೆಯ ರೂಪಕವಾಗಿ ಬಳಕೆಯಾಗಕೂಡದು ಎನ್ನುವ ಸಾಂಸ್ಕೃತಿಕ ವಿವೇಕ ಅಲ್ಲಿದೆ. ‘ದಯೆ ಬೇಕು ಸಕಲ ಪ್ರಾಣಿಗಳಲಿ’ ಅನ್ನುವ ಹಂಬಲವು ಕೂಡ ಜೀವ ಕಾರುಣ್ಯದ ತುಡಿತವಾಗಿದೆ. ದಯವೇ ಧರ್ಮದ ಮೂಲ ಅನ್ನುವ ಮಾತು ಜೀವಪರ ಧರ್ಮವನ್ನು ಅನುಷ್ಠಾನಗೊಳಿಸಿದ ಕ್ರಮ. ಅದಕ್ಕಾಗಿಯೇ ಬಸವಣ್ಣನ ‘ಹರಕೆಯ ಕುರಿ ಬಲಿಯ ಕುರಿತು ಮಾತಾಡುವಾಗ ಕೊಲ್ಲಿದವನು ಉಳಿವನೇ?’ ಎಂಬ ಮರು ಪ್ರಶ್ನೆ ಎತ್ತುತ್ತಾರೆ. ಸಮಾಜದಂಚಿನಲ್ಲಿರುವ ಜನರ ಆಶೋತ್ತರಗಳನ್ನು ಕಾಪಾಡುವ ಹಾಗೂ ಅವರ ಬದುಕಿಗೂ ಒಂದು ಸಾಮಾಜಿಕ-ರಾಜಕೀಯ ಅಸ್ತಿತ್ವದ ನೆಲೆಗಳನ್ನು ಕಟ್ಟಿಕೊಡುವ, ಸಾಮಾಜಿಕ ತಾರತಮ್ಯವನ್ನು ನಿರ್ನಾಮ ಮಾಡುವ ಹಾಗೂ ಅಂತವರನ್ನು ಸಾಮಾಜಿಕ ಮುನ್ನೆಲೆಗೆ ತರುವ ಪ್ರೀತಿಯ ಬಸವಣ್ಣನಾಗಿ ದಕ್ಕಿದ್ದು ಅಪಾರ ಜನಸಮೂಹಕ್ಕೆ. ಬಸವಣ್ಣರನ್ನು ಶಿವನ ವಾಹನ ನಂದಿಯ ಮರು ಅವತಾರವೆಂದು ನಂಬಿರುವ ಸಾಧ್ಯತೆಗಳೂ ಇವೆ. ನಮ್ಮ ರೈತರು ಬಸವ ಜಯಂತಿಯನ್ನು ಬಸವೇಶ್ವರನ ಪುಣ್ಯ ಜಯಂತಿಯಾಗಿ [ಧಾರ್ಮಿಕ ಆಚರಣೆ] ಆಚರಿಸುವ ಬದಲಾಗಿ, ತಮ್ಮ ಏಳ್ಗೆಗಾಗಿ ನಿರಂತರ ಶ್ರಮಿಸುವ ಶ್ರಮಿಕ ಮೂಕ ಪ್ರಾಣಿಗಳಾದ ಎತ್ತುಗಳ ಹಬ್ಬವಾಗಿ ಆಚರಿಸುವುದು ಗಮನಾರ್ಹ. ರೈತರು ಇಡೀ ದಿವಸ ಎತ್ತುಗಳ ಮೈತೊಳೆದು, ಅವುಗಳ ಕೊಂಬುಗಳನ್ನು ಶೃಂಗರಿಸಿ, ಪೂಜೆ-ನೈವೇಧ್ಯ ಕಾರ್ಯಗಳನ್ನು ನೆರವೆರಿಸಿ, ಆ ದಿನ ಸಂಜೆ ಊರಸುತ್ತ ಮೆರವಣಿಗೆ ಹೋಗಿ ಸಂಬ್ರಮಿಸುವ ಹಬ್ಬವಾಗಿದೆ. ಈ ಹಬ್ಬವನ್ನು ಆಚರಿಸುವ ಮುಖೇನ ರೈತ ತನಗಾಗಿ ಬದುಕುವ ಮತ್ತು ಬದುಕು ನೀಡುವ ಒಂದು ಸಾರ್ಥಕ ಜೀವದ ಋಣಭಾರವನ್ನು ತೀರಿಸುವ ಧೈನ್ಯತೆಯ ಸೂಚಕವಾಗಿ ಬಸವನನ್ನು ಸೃಷ್ಟಿಸಿಕೊಂಡು ಈ ಹಬ್ಬವನ್ನು ಆಚರಿಸುವುದು ವಿಶೇಷ.

ಬಸವಣ್ಣನ ಒಂದು ವಚನಬಸವೇಶ್ವರನನ್ನು ಬಂಡವಾಳವಾಗಿ ಬಳಸಿಕೊಳ್ಳುತ್ತಿರುವ ಜಾತಿವಾದಿಗಳು, ರಾಜಕಾರಣಿಗಳು ಆ ಜಾತಿಪರ ಕಂಕಣಕಟ್ಟಿ ಹೋರಾಡುತ್ತಿದ್ದೇವೆ ಎನ್ನುವ ಡೃಢಸಂಕಲ್ಪದ ವೇಷದಲ್ಲಿ ನಟಿಸುತ್ತಿರುವ ಕೋಮುಕಟುವಾದಿಗಳು ಬಸವೇಶ್ವರನನ್ನು ಸೃಷ್ಟಿಸಿದರು. ಸಾಮಾನ್ಯ ಜನ ಬಸವ ಜಯಂತಿಯಂತಹ ದಿನಗಳಂದು ಬಸವ ಅಥವಾ ಬಸವಣ್ಣನ ಆದರ್ಶಗಳನ್ನು ಪುನನೆನಪಿಸಿಕೊಂಡು ತಮ್ಮ ಆದರ್ಶದ[?] ಬದುಕನ್ನು ಕಟ್ಟಿಕೊಳ್ಳುವ ಇರಾಧೆಯ ಆಚರಣೆಯಾಗಿ ಆಚರಿಸಿದ್ದೂ ಇತಿಹಾಸದಲ್ಲಿಯೇ ಇಲ್ಲ ಎನ್ನಬಹುದು. ಜಾತಿವಾದಿಗಳು ಜಾತ್ಯಾತೀತ ಭಾಷಣ ಮಾಡುತ್ತ ಜಾತೀಯತೆಯ ವಿಷಬೀಜವನ್ನು ಬಿತ್ತರಿಸುವ ಸಮಾಜಘಾತುಕ ಕಾರ್ಯವನ್ನು ನಿರಂತರವಾಗಿ ಜೀವಂತವಾಗಿಸುವ ಪಾಪದ ಕೆಲಸವನ್ನು ಬಸವನ ಪುಣ್ಯಜಯಂತಿಯ ಹೆಸರಿನಲ್ಲಿ ನಡಸುತ್ತ ಬಂದಿದ್ದಾರೆ. ಬಹುಶ ಇಂತಹದೇ ಭಾಷಿಕ ರಚನೆಯ ನೆಲೆಗಳ ಸಂಕಥನವನ್ನು ಭಾಷೆಯೂ ಘಾತಕ ವೆಂದು ಅಲ್ಲಮನು ವ್ಯಕ್ತಪಡಿಸಿರಬಹುದು. ಈ ಭಾಷಿಕ ರಚನೆಗಳು ಇಂದಿನ ಸಾಮಾಜಿಕ-ಸಾಂಸ್ಕೃತಿಕ ರಚನೆಗಳೂ ಆಗಿರುತ್ತವೆ ಎನ್ನುವುದು ಸ್ಪಷ್ಟ. ಈ ಸಾಮಾಜಿಕ ವೈವಿಧ್ಯತೆಯನ್ನು ಏಕೀರೂಪಿಸುವ ಮಾದರಿಗಳು ಸಾಂಸ್ಕೃತಿಕ ವೈವಿಧ್ಯತೆಗೆ ಅಪಾಯವನ್ನು ಒಡ್ಡದೆ ಇರಲಾರವು. ಇಂತಹ ಮಾದರಿಗಳು ಸಾಮಾಜಿಕ-ಧಾರ್ಮಿಕ ಐಕ್ಯತೆ ಮತ್ತು ಏಕತೆಯ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಿಲ್ಲ. ಈ ಏಕರೂಪಾತ್ಮಕ ಮಾದರಿಗಳು ಸೃಷ್ಟಿಸುವ ಅಪಾಯಗಳ ಬಗ್ಗೆ ನಮ್ಮ ಮಠಾಧೀಶರು ಮತ್ತು ರಾಜಕಾರಣಿಗಳು ಯೋಚಿಸುವ ಸಂದರ್ಭಗಳು ತೀರಾನೇ ಕಮ್ಮಿ. ಕಾರಣ ಜಾತಿಪದ್ಧತಿಯು ಸಾಮ್ರಾಜ್ಯಶಾಹಿ ಸ್ವರೂಪದ್ದು ಮತ್ತು ಅಧಿಕಾರ ಸಂಬಂಧದ ವಿಭಿನ್ನ ಆಯಾಮಗಳನ್ನು ಒಳಗೊಂಡಿರುವುದು. ಜಾತ್ಯಾತೀತ ಶಕ್ತಿಗಳು ಕೂಡ ಒಳಗಣ ಜಾತೀಯತೆಯನ್ನು ಮೀರಲಾರದೆ ಹುಸಿ ಆದರ್ಶದ ಹೊರಗಣ ಜಾತ್ಯಾತೀತತೆಯನ್ನು ಮೆರೆಯುತ್ತವೆ. ಜಾತೀಯತೆ ಮತ್ತು ಧಾರ್ಮಿಕವಾದವು ಯಜಮಾನ್ಯ ಸಂಸ್ಕೃತಿಯ ಪ್ರತೀಕ. ಈ ಸಂಕಥನಗಳು ಹಠದಿಂದ ನಿರಂತರ ಪ್ರತ್ಯೇಕತೆಯ ವಾದಗಳನ್ನು ಮಂಡಿಸುತ್ತವೆ. ಇದು ಮಾತ್ರವಲ್ಲದೆ ವೈವಿಧ್ಯತೆಯಲ್ಲಿರುವ ಏಕತೆಯನ್ನು ನಾಶಮಾಡಿ ಕೇವಲ ಏಕೀಕರಿಸುವ ಹುನ್ನಾರಗಳಿಗೂ ಕಮ್ಮಿ ಇಲ್ಲ. ಇಂತಹ ಹುನ್ನಾರಗಳು ಸಾಂಸ್ಕೃತಿಕ ಒಗ್ಗಟ್ಟನ್ನು ಛಿದ್ರಗೊಳಿಸುವ ಕ್ರಮಗಳನ್ನು ಹುಟ್ಟು ಹಾಕುತ್ತವೆ. ಈ ವಿನಾಶದ ಕಾರಣಕ್ಕಾಗಿ ಅಂತರ್ಜಾತಿ ಮದುವೆಗಳು ಸೂತಕ ಕಾರ್ಯದಂತೆ ಪರಿಗಣಿಸಲ್ಪಟ್ಟಿವೆ.

ಇಂತಹ ಸಾಕಷ್ಟು ವಿಪರ್ಯಾಸ, ವೈರುಧ್ಯಗಳ ನಡುವೆ ಬಸವೇಶ್ವರ ಬಸವನಾಗಿ ಅಥವಾ ಬಸವಣ್ಣನಾಗಿ ದಕ್ಕಿರುವ ನಿದರ್ಶನಗಳು ಬಹಳನೇ ಕಮ್ಮಿ. ಇಂತಹ ಸನ್ನಿವೇಶಗಳು ಕಾಣಸಿಗುವುದಾದರೆ ಸಮಾಜದಂಚಿನಲ್ಲಿರುವ ಸಾಮಾನ್ಯ ಜನರಲ್ಲಿ ಮತ್ತು ರೈತರಲ್ಲಿ ಕಾಣಬಹುದು. ಇಂದು ಬಸವ ತತ್ವಗಳು ಮುಂಚೂಣೆಗೆ ಬರುತ್ತಿರುವುದು ರಾಜಕೀಯ ದೃವಿಕರಣಕ್ಕಾಗಿ ಅಥವಾ ಲಾಭಕ್ಕಾಗಿ ಹಾಗೂ ಮಠಾದೀಶರ ಮತ್ತು ಕೋಮುವಾದಿಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲಕ್ಕೆ ಮಾತ್ರ. ಜಾತಿ ವ್ಯವಸ್ಥೆ ಕುರಿತು ಸಾಕಷ್ಟು ಪ್ರತಿಕ್ರಿಯೆಗಳು ಬಂದಿರುವುದನ್ನು ಚರಿತ್ರೆಯ ಉದ್ದಕ್ಕೂ ಕಾಣಬಹುದು. ಜಾತಿ ರಾಜಕಾರಣದ ಹಿಂದಿನ ಪ್ರೇರಣೆಗಳ ಶೋಧನೆಯ ಅಗತ್ಯ ಕಂಡುಕೊಳ್ಳುವ ಸಂಕಲ್ಪ ಯಾರೂ ಮಾಡಿದ ಹಾಗಿಲ್ಲ ಅಥವಾ ಅದರ ಅಗತ್ಯವೂ ಇರಲಿಕ್ಕಿಲ್ಲ. ಚರಿತ್ರೆಯು ತನ್ನ ಕಾಲದ ಸಾಮಾಜಿಕ-ಧಾರ್ಮಿಕ ಸ್ಥಿತಿಗಳನ್ನು ಪುನರ್‌ರೂಪಿಸಿಕೊಳ್ಳುವುದರ ಹಿಂದಿನ ಪ್ರೇರಣೆ ಕೇವಲ ರಾಜಕಾರಣವಿರಲಾರದು, ಆದರೆ ಅದು ಹೆಚ್ಚು ನಗಣ್ಯವಾಗುತ್ತಿರುವುದು ರಾಜಕಾರಣಕ್ಕೆ ಮಾತ್ರ. ಜಾತಿ/ಧರ್ಮಗಳು ಮನುಕುಲದ ಜೀವನಕ್ರಮದ ಚಲನೆಯೂ ಹೌದು ಮತ್ತು ವೈವಿಧ್ಯತೆಯ ಲಕ್ಷಣವೂ ಹೌದು ಆದರೆ ಈಗ ಜಾತಿ/ಧರ್ಮಗಳು ರಾಜಕಾರಣದ ಗಾಳಗಳಾಗಿ ಮಾತ್ರ ಉಳಿದುಕೊಂಡಿರುವುದು ಮನುಕುಲದ ಚಾರಿತ್ರಿಕ ಅವಮಾನವೇ ಸರಿ.

[ಚಿತ್ರಗಳು-ಸಂಗ್ರಹದಿಂದ]

ಪುಟದ ಮೊದಲಿಗೆ
Votes: 5 Rating: 4.2


ಇಲ್ಲಿ ಚಿಂತೆನೆಯಿಲ್ಲ, ಚಿಂತನೆಯ ನಟನೆ ಇದೆ. ಇಲ್ಲಿ ಸಂಕೀರ್ಣತೆ ಇಲ್ಲ, ಸಂಕೀರ್ಣತೆಯ ಸೋಗು ಇದೆ. ಇಲ್ಲಿ ಮಾನವೀಯ ಕಾಳಜಿ ಇಲ್ಲ. ಮಾನವೀಯತೆಯ ಪೋಸು ಇದೆ....
Re: avaravara bhavakke.....
Re: ನಿಮ್ಮ ಭಾವಕ್ಕೆ ನೀವು ಪ್ರಾಮಾಣಿಕರಾಗಿರಿ. ಮಿಕ್ಕವರ ಭಾವದ ಉಸಾಬರಿ ತಮಗೇಕೆ?


ಮೇಟಿಯವರೆ, ಸರಳವಾಗಿ ಹೃದ್ಯವಾಗಿ ಬರೆಯಬಹುದಿತ್ತಲ್ಲ.. ಬಸವಣ್ಣ ಅನುಭವವಾಗಿ ಬರದ ಹೊರತು ಅವನ ಧಾರ್ಮಿಕ ಪ್ರಜ್ಞೆ ಅರ್ಥವಾಗುವುದಿಲ್ಲ....

ಹಳೆಯ ಗೃಹೀತಗಳನ್ನೇ ಹೊಸ ಅರಿವು ಎಚ್ಚರ ಎಂಬ ರೀತಿಯಲ್ಲಿ ಬಿಕರಿ ಮಾಡುವ ಸಿದ್ಧಶೈಲಿಯ ಚಿಂತನೆ. ಇಂದಿನ ಸಮಸ್ಯೆಗಳಿಗೆ ಹನ್ನೊಂದನೇ ಶತಮಾನದ ಪಳೆಯುಳಿಕೆಗಳಿಂದ ಪ್ರೇರಣೆ ಪಡೆದು ಭವಿಷ್ಯವನ್ನು ಕಟ್ಟಲಾಗುವುದಿಲ್ಲ. ಈ ಸರಳ ಸತ್ಯವನ್ನೂ ತಿಳಿಯದ ಜನರು ಇತಿಹಾಸ, ಜಾತಿ, ಅಧ್ಯಾತ್ಮ ಎಲ್ಲವನ್ನೂ ಒಂದೇ ಎರಕದಲ್ಲಿ ಹಾಕಿ ಅಮೂರ್ತ ಚಿಂತನೆಯ ಪಾಕವನ್ನು ಕೊಡುತ್ತಾರೆ. -- ಸಿದ್ದಮುಖಿ...

ತನ್ನ ವಿರುಧ್ಧದ ಯಾವುದೇ ಕ್ರಾಂತಿಯನ್ನು ವೈದಿಕ ಧರ್ಮವು ನುಂಗಿ ನೊಣೆದಿದೆ. ಅದರ ವಿರುಧ್ಧ ಹೋರಾಡಿದ ಜೈನ ಧರ್ಮ, ಬಸವ ಧರ್ಮ, ಇನ್ನೂ ಎಷ್ಟೆಷ್ಟೋ ಸಣ್ಣ ಪುಟ್ಟ ಸಂಚಲನಗಳನ್ನೆಲ್ಲ ವೈದಿಕ ಧರ್ಮ ಆಪೋಶನ ತೆಗೆದುಕೊಂಡಿತು. ತಮ್ಮ ಕಾಳಜಿ, ನಿಲುವುಗಳು ಇಷ್ಟವಾದವು. ಆದರೆ ತಮ್ಮ ಭಾಷೆ ಸುಲಲಿತವಾಗಿಲ್ಲ. ಓದಲು ಶ್ರಮ ಪಡಬೇಕಾಗುತ್ತದೆ. "ಈ ರೂಪಾಂತರಕ್ಕೆ ಕಾರಣಗಳು ಇಲ್ಲವೇ ಇಲ್ಲ ಅನ್ನುವದನ್ನು ತಳ್ಳಿಹಾಕುವಂತಿಲ್ಲವಾದರೂ ಆ ಯಾವ ಕಾರಣವು ಇದರ ಪುನರ್ ಅಸ್ತಿತ್ವದ ಚಹರೆಗಳನ್ನು ಕಟ್ಟಿಕೊಡುವ ಇರಾದೆ ಉಳ್ಳದ್ದಲ್ಲ." ಇಂತಹ ವಾಕ್ಯಗಳು ಹೆಚ್ಚು ಇದ್ದಷ್ಟೂ ಓದುಗನಿಗೆ ಮಂಕು ಕವಿಯುತ್ತ, ಓದಿ ಮುಗಿಸುವಾಗ ಜ್ವರ ಬಂದಂತಾಗುತ್ತದೆ. ಚಿಂತನೆಗೆ ಹಚ್ಚಿದ್ದಕ್ಕೆ ಧನ್ಯವಾದಗಳು. - ವರಾಹ...
Re: ವರಾಹ, ವೈದಿಕ ಧರ್ಮ ಎಂದರೆ ಏನು? ಅದರ ಗುಣಸ್ವರೂಪಲಕ್ಷಣಗಳು ಯಾವುವು? ಎಲ್ಲಾ ಕ್ರಾಂತಿಯನ್ನು ನುಂಗುವ ಶಕ್ತಿ ವೈದಿಕ ಧರ್ಮಕ್ಕೆ ಇದೆಯೆಂದಾರೆ, ಆ ಶಕ್ತಿಯ ಮೂಲವೇನು? -- ಆಸಕ್ತ ಓದುಗ
Re: ಆಸಕ್ತ ಓದುಗರೆ, ಏನ್ರೀ ಎಂತೆಂತ ಕಷ್ಟದ ಪ್ರಶ್ನೆಗಳನ್ನು ಕೇಳ್ತೀರಲ್ರೀ!! ವೈದಿಕ ಧರ್ಮ-ಬ್ರಾಹ್ಮಣ್ಯ-ಶ್ರೇಣೀಕೃತ ಸಮಾಜ-ಸಾಮಾಜಿಕ ಕ್ರಾಂತಿ ಎಲ್ಲಾ ಮಿಕ್ಸ್ ಮಾಡಿ ಏನೋ ಪರಿಣಾಮಕಾರಿಯಾಗಿ ಹೇಳಿದೆ ಅಂತ ಬೀಗುವವರ ಸಂಖ್ಯೆ ದಿನೆ ದಿನೆ ಹೆಚ್ತಾ ಇದೆಯಲ್ರೀ. ವರಾಹ ಅವರು ಲಂಕೇಶರ ಔಟ್ ಡೇಟೆಡ್ ಚಿಂತನೆಯನ್ನೇ ಇಲ್ಲಿ ಬಂದು ಒಪ್ಪಿಸುತ್ತಿದ್ದಾರೆ ಅಂತ ನಿಮಗೆ ಅನ್ನಿಸಲ್ವೆ?

ಭಾಷೆ ಮತ್ತು ರಾಜಕಾರಣ: ಚೋಮ್‌ಸ್ಕಿ ಸಂದರ್ಶನ ಮೇಟಿ ಮಲ್ಲಿಕಾರ್ಜುನ

ಭಾಷೆ ಮತ್ತು ರಾಜಕಾರಣ: ಚೋಮ್‌ಸ್ಕಿ ಸಂದರ್ಶನ
ಮೇಟಿ ಮಲ್ಲಿಕಾರ್ಜುನ
ಸೋಮವಾರ, 8 ಜೂನ್ 2009 (07:56 IST)
ನೋಮ್ ಚೋಮ್‌ಸ್ಕಿ
ನೋಮ್ ಚೋಮ್‌ಸ್ಕಿ ನಮ್ಮ ಕಾಲದ ಬಹು ಮುಖ್ಯ ಮತ್ತು ಬಹುಮುಖಿ ವಿದ್ವಾಂಸ. ಆಧುನಿಕ ಭಾಷಾಶಾಸ್ತ್ರದ ಆದ್ಯ ಪ್ರವರ್ತಕ, ತತ್ವಜ್ಞಾನಿ, ರಾಜಕೀಯ ಹಾಗೂ ಸಾಮಾಜಿಕ ವಿಶ್ಲೇಷಕ, ಮಾಧ್ಯಮ ಟೀಕೆಕಾರ. ಚೋಮ್‌ಸ್ಕಿ ಸಾಕಷ್ಟು ವಿಷಯಗಳನ್ನು ಕುರಿತು ತಮ್ಮ ಚಿಂತನೆಗಳನ್ನ ಮಂಡಿಸಿದ್ದಾರೆ. ಭಾಷಾಶಾಸ್ತ್ರ, ಯುದ್ಧ ವಿರೋಧ ನೀತಿ, ಅಮೆರಿಕಾದ ವಿದೇಶಾಂಗ ನೀತಿ, ಅಂತರಾಷ್ಟ್ರೀಯ ಬಿಕ್ಕಟ್ಟುಗಳು, ಭಯೋತ್ಪಾದನೆ, ಸಾಮ್ರಾಜ್ಯಶಾಹಿತ್ವ, ಆರ್ಥಿಕ ಬಿಕ್ಕಟ್ಟು, ಜಾಗತೀಕರಣ, ಅಣು ಒಪ್ಪಂದ, ನ್ಯೂಕ್ಲಿಯರ್ ವೆಪನ್ಸ್ ಮುಂತಾದವುಗಳ ಬಗ್ಗೆಯಲ್ಲ ಅವರ ವಿಚಾರ ಸರಣಿ ಹರಿದಿದೆ. ಅಮೆರಿಕಾ ಪ್ರಭುತ್ವದ ವಿರುದ್ಧ ಮಾತನಾಡುವ ಛಾತಿಯಿರುವ ಏಕೈಕ ಭಿನ್ನಮತೀಯ ಆನಾರ್ಕಿಸ್ಟ್ ಚಿಂತಕ. ಅಮೆರಿಕಾದ ‘ದಿ ನ್ಯೂ ಯಾರ್ಕ್ ಟೈಮ್ಸ್’ ಪತ್ರಿಕೆಯು ನೋಮ್ ಚೋಮ್‌ಸ್ಕಿ ಜಗತ್ತಿನಲ್ಲೆ ಜೀವಂತವಿರುವ ಬಹುದೊಡ್ಡ ಬುದ್ಧಿಜೀವಿ ಎಂದೂ ಬಣ್ಣಿಸಿದೆ. ಚರಿತ್ರೆಯಲ್ಲಿ ಚೋಮ್‌ಸ್ಕಿಯನ್ನು ಮತ್ತು ಇವರ ತಾತ್ವಿಕತೆಯನ್ನು ಡಾರ್ವಿನ್ ಮತ್ತು ಡೆಕಾರ್ಟಸ್ ಅವರಷ್ಟೆ ಪ್ರಮುಖ ಮತ್ತು ಅವರಿಗೆ ಸಮಸಮ ಎಂದು ಗುರುತಿಸಲಾಗಿದೆ. ಇವರನ್ನು ಜಗತ್ತಿನ ಪ್ರಖ್ಯಾತ ಹತ್ತು ಜನ ವಿದ್ವಾಂಸರಲ್ಲಿ ಒಬ್ಬರನ್ನಾಗಿ ಬಣ್ಣಿಸಿರುವುದು ವಿಶೇಷ.

ಜಗತ್ತಿನ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಮೈಸ್ಸಾಚುಸೆಟ್ಸ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಚೋಮ್‌ಸ್ಕಿರಿಗೆ ೧೯೫೫ರಲ್ಲಿ ಪ್ರಾಧ್ಯಾಪಕ ಹುದ್ದೆ ಲಭಿಸಿತು. ಇಲ್ಲಿ ಪ್ರಾಯೋಗಿಕ ವಿಜ್ಞಾನಿಗಳ ವಿಭಾಗದಲ್ಲಿ ಅವರಿಗೆ ಸ್ವತಂತ್ರ ಅಧಿಕಾರವನ್ನು ಕೊಡಲಾಗಿತ್ತು. ಇದು ಚೋಮ್‌ಸ್ಕಿಗೆ ಭಾಷಾಶಾಸ್ತ್ರ ಮತ್ತು ತತ್ವಶಾಸ್ತ್ರ ವಿಭಾಗವನ್ನು ಸ್ಥಾಪಿಸಲು ಸಾಧ್ಯವಾಯ್ತು. ಕೆಲವೇ ದಿನಗಳಲ್ಲಿ, ಜಗತ್ತಿನಲ್ಲಿಯೇ ಈ ವಿಭಾಗವು ಪ್ರಗತಿಪರ ಮತ್ತು ಹೊಸ ಬದಲಾವಣೆಯ ಭಾಷಾಶಾಸ್ತ್ರದ ಸಂಶೋಧನೆಯ ಕೇಂದ್ರವಾಗಿ ಹೊರಹೊಮ್ಮಿತು.

ಚಿಂತಕ ನೋಮ್ ಚೋಮ್‌ಸ್ಕಿ ಜೊತೆ ಡೇವಿಡ್ ಜೆ ಬ್ರೌನ್ ನಡೆಸಿದ ಸಂದರ್ಶನದ ಕನ್ನಡಾನುವಾದ ಇಲ್ಲಿದೆ.

ಡೇವಿಡ್: ಈ ಮೊದಲು ಇದ್ದಂತ ಮಾಧ್ಯಮ ಪ್ರಕಾರಗಳಾದ ದೂರದರ್ಶನ, ರೇಡಿಯೋ, ಮತ್ತು ದಿನಪತ್ರಕೆಗಳನ್ನು ಬಂಡವಾಳಶಾಹಿಗಳು ತಮ್ಮ ಏಕಸ್ವಾಮ್ಯದಲ್ಲಿಟ್ಟುಕೊಂಡಿದ್ದರು. ಆದರೆ, ಇಂಟರ್‌ನೆಟ್‌ ಅನ್ನು ತಮ್ಮ ಸ್ವಾಮ್ಯಕ್ಕೆ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ ಅನಿಸುತ್ತೆ. ಇದೇನಾದರೂ ಸಾಮಾಜಿಕವಾಗಿ ಪರಿಣಾಮ ಬೀರಿದೆ ಅಂತ ಅನ್ನಿಸುತ್ತಾ ನಿಮಗೆ?

ಚೋಮ್‌ಸ್ಕಿ: ಮೊದಲನೇಯದಾಗಿ, ಚಾರಿತ್ರಿಕವಾಗಿ ಇದು ನಿಜವಲ್ಲ, ನನಗೆ ಬೇರೆ ದೇಶಗಳ ಬಗ್ಗೆ ಏನು ಅಂತ ಗೊತ್ತಿಲ್ಲ. ಆದರೆ, ಆಧುನಿಕ ಮಾಧ್ಯಮದ ಇತಿಹಾಸವನ್ನು ಗಮನಿಸಿದರೆ, ವಿಶೇಷವಾಗಿ ಬ್ರಿಟನ್ ಮತ್ತು ಅಮೆರಿಕಾಕ್ಕೆ ಸಂಬಂಧಿಸಿದಂತೆ, ಕಳೆದ ಎರಡು ಶತಮಾನದಲ್ಲಿ ಮಾಧ್ಯಮವನ್ನು ಕುರಿತು ಗಣನೀಯ ಅಧ್ಯಯನ ಮಾಡಲಾಗಿದೆ. ಬಹುಶಃ ಹತ್ತೊಂಭತ್ತನೇಯ ಶತಮಾನವು ಪತ್ರಿಕಾ ಸ್ವಾತಂತ್ರ್ಯಕ್ಕೆ ಹೆಚ್ಚು ಆದ್ಯತೆ ನೀಡಿದ ಕಾಲವಾಗಿತ್ತು. ಹಾಗೂ ಮಾಧ್ಯಮವು ಬಹಳ ಪರಿಣಾಮಕಾರಿಯಾಗಿ, ವಿಭಿನ್ನವಾಗಿ ಬೆಳದದ್ದು ಈಗಲೇ ಎಂದೂ ಹೇಳಬೇಕು. ಆಗೀನ ಪತ್ರಿಕಾ ಬಳಗಕ್ಕೆ ಜನರ ಬೆಂಬಲ, ಅವರ ಪಾಲ್ಗೊಳ್ಳುವಿಕೆ ಹಾಗೂ ಕೊಡುಗೆ ಅಪಾರ. ಹಾಗಾಗಿ, ಮಾಧ್ಯಮ ಹೆಚ್ಚು ಜನಗಳನ್ನು ತಲುಪಲು ಸಾಧ್ಯವಾಗಿತ್ತು. ಹಾಗೂ ವೈವಿದ್ಯಮಯ ದೃಷ್ಟಿಕೋನ ಮತ್ತು ಅಭಿಪ್ರಾಯಗಳನ್ನು ರೂಪಿಸಲಿಕ್ಕೂ ಸಾಧ್ಯವಾಗಿತ್ತು.

ಕ್ರಮೇಣ ಇದು ಬದಲಾಯಿತು. ಅಂದರೆ, ಬ್ರಿಟನ್‌ನಲ್ಲಿ ಸ್ವತಂತ್ರವಾಗಿದ್ದ ಪ್ರೆಸ್‌ಗಳನ್ನು ಸರಕಾರವು ತೆರಗೆ ವಿಧಿಸುವ ಮತ್ತು ಇನ್ನಿತರ ರೀತಿಗಳಲ್ಲಿ ಸೆನ್ಸಾರ್ ಮಾಡುವ ಪ್ರಯತ್ನಗಳನ್ನು ನಡೆಸಿತು. ಆದರೆ, ಈಗ ಇದು ಬದಲಾಗಿದೆ, ಇದಕ್ಕೆ ಬೇಕಾದಷ್ಟು ಮಾರ್ಗಗಳಿವೆ. ಇದರಿಂದ ಅಂತಿಮವಾಗಿ ಬಂಡವಾಳಶಾಹಿಯ ಕೈವಶ ಮತ್ತು ಜಾಹಿರಾತು-ಅವಲಂಬನೆಯ ಪ್ರಭಾವದಿಂದ ಸ್ವತಂತ್ರವಾಗಿ ನಡೆಯುತ್ತಿದ್ದ ಪ್ರೆಸ್‌ಗಳು ಮಣ್ಣುಪಾಲಾದವು. ಕಾರಣವೇನೆಂದರೆ, ಇವುಗಳಿಗೆ ಯಾವುದೇ ವ್ಯಾಪಾರದ ಸ್ಥಿರತೆಯಿಲ್ಲ, ಬಂಡವಾಳ ಹೂಡಿಕೆಯ ಕೊರತೆ ಮತ್ತು ಜಾಹಿರಾತುಗಳ ಅಭಾವ. ಹಾಗೂ ಕಾಲ ಕ್ರಮೇಣ ಮಾಧ್ಯಮವು ತನ್ನ ತೀಕ್ಷ್ಣತೆ ಮತ್ತು ವ್ಯಾಪಕತೆಯನ್ನು ಕಳೆದುಕೊಂಡಿತು. ವಾಸ್ತವವಾಗಿ, ಕಳೆದ ಕೆಲವು ವರ್ಷಗಳಿಂದ ಇದು ನಿರಂತರವಾಗಿ ನಡೆದಿದೆ. ಹಾಗಾಗಿ, ಜನ ಬೆಂಬಲಿತ ಸ್ವತಂತ್ರ ಮಾಧ್ಯಮಗಳು ಬಹುತೇಕ ಕಣ್ಮರೆಯಾಗಿವೆ.

ಉದಾಹರಣೆಗೆ ಅಮೆರಿಕಾದಲ್ಲಿ ಐವತ್ತರ ದಶಕದಲ್ಲಿ ಸುಮಾರು ಎಂಟನೂರು ಕೂಲಿ/ಕಾರ್ಮಿಕ ಬೆಂಬಲಿತ ದಿನ ಪತ್ರಿಕೆಗಳು ವಾರಕ್ಕೆ ಅಂದಾಜು ಮೂವತ್ತು ಮಿಲಿಯನ್ ಜನರಿಗೆ ತಲುಪುತ್ತಿದ್ದವು. ಆದರೆ ಇಂದು ಇದು ಖಂಡಿತವಾಗಿ ಸಂಪೂರ್ಣ ಮಾಯವಾಗಿದೆ. ಹಿಂದಿನ ಶತಮಾನದ ಪ್ರಾರಂಭದ ದಿನಗಳನ್ನು ಅವಲೋಕಿಸಿದರೆ, ಜನಪರವಾದ ಪತ್ರಿಕೆಗಳು ಅಂದರೆ ನಾವು ಯಾವುದನ್ನು ಎಡಪಂಥೀಯ ಪ್ರಣೀತ ನಿಯತಕಾಲಿಕವೆಂದು ಕರೆಯುತ್ತಿದ್ದೆವೊ? ಅವುಗಳು ಯಾವುದೇ ಕಮರ್ಷಿಯಲ್ ಪತ್ರಿಕೆಗಳ ರೆಂಜಿಗಿಂತೇನು ಕಮ್ಮಿಯಿರಲಿಲ್ಲ. ಇಂಗ್ಲೆಂಡಿನ ಸ್ಥಿತಿಯೂ ಇದೇ ಆಗಿತ್ತು. ಹಾಗಾಗಿ ಮಾಧ್ಯಮವು ನಿರಂತರವಾಗಿ ಏಕಸ್ವಾಮ್ಯದಲ್ಲಿತ್ತು ಎನ್ನುವದು ಸಂಪೂರ್ಣವಾಗಿ ನಿಜವಲ್ಲ. ಆದರೆ, ಕ್ರಮೇಣ ಬಂಡವಾಳಶಾಹಿ ಸಂಚಿತ ಬೆಳವಣಿಗೆ ಮತ್ತು ಜಾಹಿರಾತುಗಳ ಅವಲಂಬನೆಯಿಂದ ಈ ಪ್ರಕ್ರಿಯೆ ಮೊದಲುಗೊಂಡಿತು.

ಆಧುನಿಕ ಆರ್ಥಿಕ ವ್ಯವಸ್ಥೆಯ ಹಾಗೆಯೇ ಇಂಟರ್‌ನೆಟ್ ಕೂಡ ಬಹಳ ಪ್ರಮುಖವಾದ ವ್ಯವಸ್ಥೆ. ಮೊದಲು ಸುಮಾರು ಮೂರು ದಶಕಗಳ ಕಾಲ ಇಂಟರ್‌ನೆಟ್‌ ರಾಷ್ಟ್ರ-ಪ್ರಭುತ್ವ ವ್ಯವಸ್ಥೆಯಲ್ಲಿ ಬೆಳೆಯಿತು. ಅದು ಪೆಂಟಗಾನ್ ಇರಬಹುದು ಅಥವಾ ನಂತರದ ರಾಷ್ಟ್ರೀಯ ವಿಜ್ಞಾನ ಫೌಂಡೇಶನ್ ಆಗಿರಬಹುದು. ಆದರೆ, ಇದು ತೊಂಬತ್ತರ ದಶಕದ ಮಧ್ಯದಲ್ಲಿ ಖಾಸಗೀಕರಣಗೊಂಡಿತು ಆವಾಗಿನಿಂದ ಇದರ ಏಕಸ್ವಾಮ್ಯದ ಸ್ವರೂಪ ಬದಲಾಗಿದೆ. ಅಲ್ಲಿಯವರೆಗೆ ಅದನ್ನು ನಿಯಂತ್ರಿಸುವದು ಕಷ್ಟಸಾಧ್ಯವಾಗಿತ್ತು. ಜನಗಳು ತಮ್ಮ ಸ್ವಂತಕ್ಕೆ ಬೇಕೆಂದರೆ ಬಳಸಬಹುದಿತ್ತು. ಆದರೆ ಮುಖ್ಯವಾಗಿ ಕಾರ್ಪೊರೇಟ್ ಉದ್ಯಮಿಗಳು ಮತ್ತು ಜಾಹಿರಾತು ಮಾಲೀಕರು ಇಂಟರ್‌ನೆಟ್‌ ಅನ್ನು ನಿಯಂತ್ರಿಸುವ ಪ್ರಯತ್ನವನ್ನು ಮಾಡುತ್ತಿದ್ದರು. ಅಂದರೆ, ಇದನ್ನು ಹೆಚ್ಚಾಗಿ ಜಾಹಿರಾತು, ವಾಣಿಜ್ಯ, ಮನೋರಂಜನೆ ಮತ್ತು ಮುಂತಾದವುಗಳಿಗೆ ಬಳಸುತ್ತಿದ್ದರು. ಆದ್ದರಿಂದಲೇ, ಮಾಹಿತಿ ಉಪಯೋಗ, ರಾಜಕೀಯ ಸಂಘಟನೆ ಮತ್ತು ಇನ್ನಿತರ ಜನಪರ ಚಟವಟಿಕೆಗಳಿಗೆ ಬಳಸಿಕೊಳ್ಳಲಕ್ಕೆ ಕಷ್ಟಕರವಾಗಿತ್ತು. ಈಗಲೂ ಇದು ನಿರೀಕ್ಷಿತ ಮಟ್ಟಕ್ಕೆ ಸಾಧ್ಯವಾಗಿಲ್ಲವಾದರೂ, ನಿಜವಾಗಲೂ ಇದೊಂದು ಅಗಾಧವಾದ ಹೋರಾಟವಾಗಿದೆ. ಆದರೆ, ಸ್ವಲ್ಪಮಟ್ಟಿಗೆ ಮೊದಲಿನ ದಿನಪತ್ರಿಕೆ ನಂತರದ ರೇಡಿಯೋ ಹಾಗೂ ಈಗೀನ ದೂರದರ್ಶನದಂತೆ ಇಂಟರ್‌ನೆಟ್ ಕೂಡಾ ಸಹಾಯವಾಗಿದೆಂದು ಹೇಳಲಡ್ಡಿಯಿಲ್ಲ.

ಡೇವಿಡ್: ರಾಜಕೀಯವಾಗಿ ಇಂಟರ್ ನೆಟ್ ಯಾವ ಬಗೆಯ ಪಲ್ಲಟಗಳನ್ನು ಸೃಷ್ಟಿಸಿದೆ ಅಂತ ಅನಿಸುತ್ತೆ ನಿಮಗೆ? ಮಾನವ ಹಕ್ಕು ಮತ್ತು ಪ್ರಜಾಪ್ರಭುತ್ವದ ಬೆಳವಣಿಗೆ/ಏಳ್ಗೆಗಾಗಿ ಇದೊಂದು ಮಾನದಂಡವಾಗಿ ಪರಿಗಣಿಸುತ್ತಿರಾ?

ಚೋಮ್‌ಸ್ಕಿ
: ಇಂಟರ್‌ನೆಟ್‌ನ ಆಗಮನವೇ ಒಂದು ದೊಡ್ಡ ಪ್ರಭಾವವನ್ನು ಸೃಷ್ಟಿಸಿತು. ಹಾಗಾಗಿ, ಕಳೆದ ಹತ್ತು ವರ್ಷಗಳಿಂದ ನಡೆದ ರಾಜಕೀಯ ಅಥವಾ ಸಾಮಾಜಿಕ ಸಂಘಟನಾತ್ಮಕ ಮತ್ತು ಕ್ರೀಯಾತ್ಮಕ ಚಟವಟಿಕೆಗಳು ಇಂಟರ್‌ನೆಟ್‌ ಅನ್ನು ಆಧರಿಸಿಕೊಂಡು ರೂಪಗೊಂಡಿವೆ. ನಿಜ ಇದರ ಫಲವಾಗಿ ಇಂಡೋನೆಷಿಯಾದೊಳಗಿದ್ದ ಸರ್ವಾಧಿಕಾರತ್ವವನ್ನು ನಿರ್ಮೂಲನಗೊಳಿಸಲಕ್ಕೆ ಇಂಟರ್‌ನೆಟ್ ಜನಗಳ ಮಧ್ಯೆ ಸಂಪರ್ಕ ಕಲ್ಪಿಸಲು ಬಹಳ ಅನಕೂಲಕರವಾಗಿರುವುದನ್ನು ಗಮನಿಸಬಹುದು. ಹೆಚ್ಚಿನ ವಿದ್ಯಾರ್ಥಿಗಳಿಗೆ ಸಂಘಟನೆಗೊಂಡು ಈ ಸರ್ವಾಧಿಕಾರತ್ವವನ್ನು ಉಚ್ಛಾಟಿಸಲು ಸಾಧ್ಯವಾದದ್ದು ಇದರಿಂದಲೇ. ಈಗಲೂ ಇಂಟರ್‌ನೆಟ್ ದಕ್ಷಿಣಕೊರಿಯಾದಲ್ಲಿ ಬಹಳ ಪ್ರಜಾಸತ್ತಾತ್ಮಕವಾಗಿ ರೂಪಗೊಂಡಿರುವದನ್ನು ಗಮನಿಸಿದ್ದೇವೆ.

ಪ್ರತಿ ಬಂಡವಾಳಶಾಹಿಯ ಉದ್ದೇಶವು ಸಮಾಜದ ಮೂಲಧಾತು ಮಾಧ್ಯಮವನ್ನು ಕೇಂದ್ರಿಕರಿಸಿಕೊಂಡು ತಮ್ಮ ವ್ಯವಹಾರವನ್ನು ಸುಲಭವಾಗಿ ಈಡೇರಿಸಿಕೊಳ್ಳುವದೇ ಆಗಿದೆ. ಆದರೆ ಪ್ರಪಂಚದಲ್ಲಿಯೇ ದಕ್ಷಿಣಕೊರಿಯಾವು ಬಹಳ ನರವ್ಸ್ ಆದ ದೇಶವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಇಂಟರ್‌ನೆಟ್‌ನ ಮೂಲಕ ಮತ್ತು ಇಂಟರ್‌ನೆಟ್‌ ಅನ್ನು ಒಂದು ಬೃಹತ್/ಸ್ವತಂತ್ರ ಮಾಧ್ಯಮ ವ್ಯವಸ್ಥೆಗೆ ಪರ್ಯಾಯವಾಗಿ ರೂಪಿಸಿಕೊಳ್ಳಲು ಸಾಧ್ಯವಾಗಿದೆ ಅಂತ ಅನಿಸುತ್ತದೆ. ಹಾಗೂ ಇದೇ ಅವರ ಇವತ್ತಿನ ರಾಜಕೀಯ ಜಯಕ್ಕೆ ಮತ್ತು ಒಬ್ಬ ಸುಧಾರಣಾವಾದಿ ಅಧ್ಯಕ್ಷರ ಆಯ್ಕೆಗೆ ಮುಖ್ಯ ಕಾರಣ ಎಂದೂ ಹೇಳಬಹುದು. ಈ ಪ್ರಸ್ತುತ ಸರಕಾರಕ್ಕೆ ಸಾಕಷ್ಟು ಜನ ಬೆಂಬಲ ದಕ್ಕಲಿಕ್ಕೂ ಇಂಟರ್‌ನೆಟ್ಟೇ ಕಾರಣ. ಇದೆಲ್ಲವನ್ನು ಇಂಟರ್‌ನೆಟ್-ಮಾಧ್ಯಮದಿಂದ ಮಾಡಲಿಕ್ಕೆ ಸಾಧ್ಯವಾಗಿದೆ ಎಂದೇ ಹೇಳಬೇಕು.

ಹೌದು, ಇಂಟರ್‌ನೆಟ್‌ನಿಂದ ಇದೆಲ್ಲಾ ಸಾಮಾನ್ಯವಾಗಿದೆ. ಆದ್ದರಿಂದಲೇ ಅಂತರಾಷ್ಟ್ರೀಯ ಸಂಘಟನೆಯು ದಿಗ್ಭಂಧಗೊಳಿಸಿದ್ದ ಬಹುಪಕ್ಷೀಯ ಒಪ್ಪಂದದ ಹೂಡಿಕೆಯನ್ನು ಇಂಟರ್‌ನೆಟ್‌ನ ಸಹಾಯದಿಂದ ಇದನ್ನು ಸಂಪೂರ್ಣವಾಗಿ ಸಾಬೀತಪಡಿಸಿಲಾಗಿದೆ. ಮೂಲಭೂತವಾಗಿ, ಮಾಧ್ಯಮಕ್ಕೆ ಇದೆಲ್ಲಾ ಸಾಧ್ಯವೇ ಇಲ್ಲ ನೋಡಿ. ಇವತ್ತು ಜಾಗತಿಕ ಸಾಮಾಜಿಕ ವೇದಿಕೆ [ವರ್ಲ್ಡ್ ಸೋಸಿಯಲ್ ಫೋರಮ್] ಇಷ್ಟೊಂದು ಬೃಹತ್ ಸಂಘಟನೆಯಾಗಿ ರೂಪಗೊಳ್ಳಲು, ಅದರ ಸಭೆಗಳಿಗೆ ಸಾವಿರಾರು ಜನ ಸೇರಲು ಹಾಗೂ ಜಗತ್ತಿನ ಪ್ರತಿ ಮೂಲೆಯಿಂದಲೂ ಜನ ಇದರಲ್ಲಿ ಪಾಲ್ಗೊಳ್ಳಲು ಸಾಧ್ಯವಾದದ್ದೂ ಇಂಟರ್‌ನೆಟ್‌ನ ಸಂಘಟನೆಯಿಂದಲೇ ಎಂದೂ ಹೇಳಬೇಕು. ಆದರೆ, ಮಾಸ್ ಮೀಡಿಯಾವು ಇಷ್ಟೆಲ್ಲಾ ಅವಕಾಶಗಳನ್ನು ಇಂತಹ ಸಂಘಟನೆಗಳಿಗೆ ಯಾವತ್ತೂ ಕೊಡಲಾರದು. ಇಂತಹ ಸಾಕಷ್ಟು ಉದಾಹರಣೆಗಳನ್ನು ಉಲ್ಲೇಖಿಸಬಹುದು.

ಡೇವಿಡ್: ನಮ್ಮ ಜನಾಂಗ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕನ್ನು ಕುರಿತು ಪ್ರಗತಿ ಸಾಧಿಸಿದೆ ಎಂದು ನಿಮಗೇನಾದರೂ ಅನ್ನಿಸಿದೆಯೇ?

ಚೋಮ್‌ಸ್ಕಿ
: ಹೌದು ಇದರಿಂದ ಪ್ರಗತಿಯೂ ಅಗಿದೆ ಹಾಗೂ ವೈಪಲ್ಯವೂ ಇದೆ. ಆದರೆ ಇದರ ಬೇರುಗಳನ್ನು ಪತ್ತೆ ಹಚ್ಚುವುದು ಬಹಳ ಕಷ್ಟದ ಕೆಲಸ. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಗಮನಾರ್ಹ ಪ್ರಗತಿ ಆಗಿದೆ ಎಂದು ಹೇಳಬಹುದು. ಆದರೆ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ ಹೇಳುವದೆಂದರೆ ಇದು ಬಹಳ ಜಟಿಲವಾದದ್ದು. ಔಪಚಾರಿಕ ರೀತಿಯಲ್ಲಿ ಪ್ರಜಾಪ್ರಭುತ್ವ ಬೆಳದಿದೆ ಎಂದು ಹೇಳಲಡ್ಡಿಯಿಲ್ಲ. ಇದರರ್ಥ ಪ್ರಜಾಪ್ರಭುತ್ವ ಎಂದರೆ ಮತ ಚಲಾಯಿಸುವ ಶಕ್ಕಿಯನ್ನು ಪಡಕೊಂಡಿದ್ದನ್ನೆ ಪ್ರಜಾಪ್ರಭುತ್ವದ ಬೆಳವಣಿಗೆ ಎನ್ನಬಹುದು. ಇದು ಮಾತ್ರವಲ್ಲದೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಚಲಾಯಿಸುವುದಕ್ಕೆ ಅಡ್ಡಿ-ಆತಂಕಗಳೂ ಬೆಳದಿವೆ. ಈ ಕಾರಣಗಳಿಂದಲೇ ಜಗತ್ತಿನಾದ್ಯಂತ ಪ್ರಜಾಪ್ರಭುತ್ವವ ಕುರಿತ ಸಾಕಷ್ಟು ಗುಮಾನಿ, ನಿರಾಸೆಗಳು ಮತ್ತು ಸಿನಿಕತನ ಬೆಳದಿದೆ. ಇದಕ್ಕೆ ಅಮೆರಿಕಾವೇನು ಹೊರತಾಗಿಲ್ಲ.

ಅಂದರೆ, ಅಮೆರಿಕಾದ ಸಮಾಜಗಳು ಬಹಳ ಮುಕ್ತ ಮತ್ತು ಪ್ರಜಾಸತ್ತಾತ್ಮಕವೆಂದು ಬೀಗುವ ದೇಶದಲ್ಲಿಯೇ ಈ ದೇಶದ ಒಟ್ಟು ಜನರ ಮುಕ್ಕಾಲು ಭಾಗ ಜನ ಶ್ರೀಮಂತರು ಮತ್ತು ಔದ್ಯೋಗಿಕ ವಲಯದ ಜನರೊಡ್ಡುವ ಆಮಿಷಕ್ಕೆ ಈ ದೇಶದ ಅಧ್ಯಕ್ಷೀಯ ಚುನಾವಣೆಯು ಸಾಮಾನ್ಯವಾಗಿ ಒಂದು ನಕಲಿ ಆಟದಂತೆ ಹಾಗೂ ಚುನಾವಣಾ ಅಭ್ಯರ್ಥಿಗಳು ಕೂಡ ಈ ಶ್ರೀಮಂತ ಮತ್ತು ಬಂಡವಾಳಶಾಹಿಗಳ ನಿರ್ದೇಶನದಂತೆ ತಮಗೆ ತಿಳಿಯದ ಮತ್ತು ಹೊಳೆಯದನ್ನು ಹೇಳುತ್ತಾರೆ. ಈಗ ಈ ಜನಗಳ ಸಂಖ್ಯೆಯೇ ಹೆಚ್ಚುತ್ತಿದೆ. ಈ ಯಥಾಸ್ಥಿತಿ ಲ್ಯಾಟಿನ್ ಅಮೆರಿಕಾ ಮತ್ತು ಜಗತ್ತಿನ ಉದ್ದ ಅಗಲಕ್ಕೂ ನಡೀತಾ ಇದೆ. ಆದ್ದರಿಂದ, ಒಂದು ಔಪಚಾರಿಕ ಪ್ರಜಾಪ್ರಭುತ್ವ ಖಂಡಿತಾ ಬೆಳೆಯುತ್ತಿದೆ ಎನ್ನಬಹುದು. ಆದರೆ, ನಿಜವಾದ ಪ್ರಜಾಪ್ರಭುತ್ವ ಬೆಳೆಯುತ್ತಿದೆ ಎಂದು ಸಾರ ಸಗಟಾಗಿ ಹೇಳಲಿಕ್ಕೆ ನನಗೆ ಸಾಧ್ಯವಿಲ್ಲ.

ಡೇವಿಡ್:
ಅಮೆರಿಕಾ ಮತ್ತು ಜಗತ್ತಿನ ಇತರ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವದ ಹಿರಿಮೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಏನು ಮಾಡಬೇಕಂತ ತಮಗೆ ಅನಿಸುತ್ತೇ?

ಚೋಮ್‌ಸ್ಕಿ: ೨೦ನೇ ಶತಮಾನದ ಅಮೆರಿಕಾದ ಖ್ಯಾತ ಸಾಮಾಜಿಕ ತತ್ವಜ್ಞಾನಿ ಜಾನ್ ದೇವಯ್‌ ರವರು ಸರಿಯಾಗಿ ಗುರುತಿಸಿದಂತೆ ರಾಜಕಾರಣವು ಬಂಡವಾಳಶಾಹಿಗಳು ಆಡಿಸುವ ಗೊಂಬೆಯಾಟದಂತೆ. ಇದರರ್ಥ ಎಲ್ಲಿಯವರೆಗೆ ನಾವು ಖಾಸಗಿ ಅಧಿಕಾರ ಮತ್ತು ಸಂಪತ್ತಿಗೆ ಅತಿಯಾದ ಪ್ರಾಮುಖ್ಯತೆ ನೀಡುತ್ತಿವೋ ಅಲ್ಲಿಯವರೆಗೆ ನಮ್ಮ ಆರ್ಥಿಕತೆಯಲ್ಲಿ ನಿರಂಕುಶ ವ್ಯವಸ್ಥೆ ಇದ್ದೆಇರುತ್ತೆ. ಒಟ್ಟಿನಲ್ಲಿ ಬಿಸನೆಸ್ ವಲಯವು ಬುಡದಿಂದ ಮೇಲಿನವರೆಗೂ ಸರ್ವಾಧಿಕಾರಿ ಅನುಕ್ರಮದಲ್ಲಿರುತ್ತೆ. ಈ ಮನೋಧರ್ಮ ಮುಂದುವರಿದಷ್ಟು ಪ್ರಜಾಪ್ರಭುತ್ವ ಕ್ಷೀಣಿಸುತ್ತಲೇ ಇರುತ್ತೆ. ಪ್ರಜಾಸತ್ತಾತ್ಮಕ ಬೆಳವಣಿಗೆಯಿಂದಲೇ ಇಂತಹ ಬಂಡವಾಳಶಾಹಿಗಳ ಅಧಿಕಾರ ಮತ್ತು ಸಂಪತ್ತಿನ ಕಪಿಮುಷ್ಠಿಯಿಂದ ಹೊರಬರಲು ಸಾಧ್ಯ. ಹಾಗೂ ಎಲ್ಲ ಸಂಸ್ಥೆಗಳನ್ನು ಪ್ರಜಾಸತ್ತಾತ್ಮಕ ರೀತಿ-ರಿವಾಜುಗಳಿಂದ ರೂಪಿಸಲು ಅನುವಾಗುತ್ತೆ. ಇದನ್ನೆ ಜಾನ್ ದೇವಯ್‌ ರವರು ಇಂಡಸ್ಟ್ರಿಯಲ್ ಫ್ಯೂಡಲಿಸಮ್‌ನಿಂದ ಇಂಡಸ್ಟ್ರಿಯಲ್ ಡೆಮಾಕ್ರೆಸಿ ಎಂದೂ ಬಣ್ಣಿಸಿದ್ದಾರೆ. ಇದು ಕೇವಲ ಇಂಡಸ್ಟ್ರಿಗೆ ಮಾತ್ರ ಅನ್ವಯಿಸಿದೆ ಅಂತಲ್ಲ ಎಲ್ಲ ಸಂಸ್ಥೆಗಳಿಗೆ ಅನ್ವಯಿಸುವಂತಹದು. ಇದು ಸಾಂಪ್ರದಾಯಕ ದೃಷ್ಟಿಕೋನವಾದರೂ ನನಗೂ ಇದೆ ಸರಿ ಅನಸುತ್ತೆ.

ಡೇವಿಡ್:
ಜಾಗತಿಕ ವ್ಯಾಕರಣವು [ಯುನಿವರ್ಸಲ್ ಗ್ರಾಮರ್] ಜನಗಳಲ್ಲಿ ಅಂತರ್ಗತ ಆಗಿರುವ ಹಾಗೆ ಜಾಗತಿಕ ನೈತಿಕತೆ ಅನ್ನುವುದೇನಾದರೂ ಇದಿಯೇ? ಇದಕ್ಕೆ ನಿಮ್ಮ ಭಾಷಾಶಾಸ್ತ್ರದ ತಿಳುವಳಿಕೆಯಿಂದ ಏನಾದರೂ ಸಹಾಯವಾಗಿದಿಯೇ?

ಚೋಮ್‌ಸ್ಕಿ: ನಿಜ, ನನ್ನ ಭಾಷಾಶಾಸ್ತ್ರದ ತಿಳುವಳಿಕೆ ಇದಕ್ಕೇನು ಅಂತಹ ಸಹಾಯ ಮಾಡಿಲ್ಲ. ಆದರೆ ಇದು ಸರಿ ಅನ್ನಿಸುತ್ತೆ. ಯಾಕೆಂದರೆ ಈ ತಿಳುವಳಿಕೆ ಆಧುನಿಕ ಭಾಷಾಶಾಸ್ತ್ರ ಹೊರಹೊಮ್ಮವ ಮೊದಲೇ ಸಾಕಾರಗೊಂಡಿತ್ತು. ಇದನ್ನು ಹದಿನೆಂಟನೇ ಶತಮಾನದ ಬ್ರಿಟಿಷ್ ತತ್ವಜ್ಞಾನಿ ಡೇವಿಡ್ ಹ್ಯೂಮ್ ಸರಿಯಾಗಿ ಗುರುತಿಸಿರುವಂತೆ - ಕರ್ತವ್ಯದ ಸಂಖ್ಯೆ ಅಪರಿಮಿತವಾಗಿದೆ. ಅಂದರೆ, ಇವುಗಳಲ್ಲಿ ಹೆಚ್ಚಿನವು ಹೊಸ ಬಗೆಯ ಕರ್ತವ್ಯಗಳಾಗಿರುತ್ತವೆ. ಇಂತಹ ಅಪಾರ ಸಂದರ್ಭಗಳಲ್ಲಿ ನಾವೇನೂ ಮಾಡಬೇಕು ಎನ್ನುವ ತಿಳುವಳಿಕೆ ಇದ್ದೆಇರುತ್ತೆ. ಇದು ಯಾವಾಗ ಸಾಧ್ಯವೆಂದರೆ ಮನುಷ್ಯನ ಸ್ವಭಾವ ಕೆಲವು ನಿಶ್ಚಿತ ತತ್ವಗಳನ್ನು ಆಧರಿಸಿಕೊಂಡಿದ್ದರೆ ಇದರಿಂದ ಸಾಧಿತಗೊಳ್ಳುವ ತಿಳುವಳಿಕೆ ನಮ್ಮ ನೈತಿಕ ಜವಾಬ್ದಾರಿಗಳನ್ನು ಗುರುತಿಸುತ್ತೆ ಅಂತ ಹ್ಯೂಮ್ ಹೇಳುತ್ತಾನೆ. ಇದು ಸಹಜವಾಗಿಯೇ ನಮಗೆ ಕೊಡಮಾಡಲ್ಪಟ್ಟಿದೆ. ಹ್ಯೂಮ್ ಇದನ್ನು ಹದಿನೆಂಟನೇ ಶತಮಾನದಲ್ಲಿ ಹೇಳಿದಂತೆby "the original hand of nature." ಇದು ನಮ್ಮ ಸ್ವಭಾವಕ್ಕೆ ಪೂರಕವಾಗಿ ವಿಕಾಸ ಹೊಂದಿದೆ ಎಂದು ಹೇಳಬಹುದು.

ಅಲ್ಲಿ ಬೇರೆ ಸಾಧ್ಯತೆಗಳೇನಿವೆ ಎಂದು ಗುರುತಿಸುವುದೇ ಕಷ್ಟಸಾಧ್ಯ. ಹಾಗಾಗಿ ಇದು ಕೂಡಾ ಭಾಷಿಕ ಜ್ಞಾನದ ಬೆಳವಣೆಗೆ ಹೇಗಾಗುತ್ತೆ ಅನ್ನವಷ್ಟೆ ಮುಖ್ಯವಾದ ತಿಳವಳಿಕೆಯಾಗಿದೆ. ಇದು ಅಪಾರ ಸಂದರ್ಭಗಳಲ್ಲಿ ನಮಗೆ ದಕ್ಕುತ್ತೆ. ಹಾಗಾಗಿ ಇದು ನಮ್ಮ ಸ್ವಭಾವದ ಭಾಗವೇ ಆಗಿರಬೇಕು.

ಉದಾಹರಣೆಗಾಗಿ, ಈಗ ನೀವು ಮತ್ತು ನಾನು ವ್ಯಕ್ತಪಡಿಸುವ ಎಷ್ಟೋ ಅಭಿಪ್ರಾಯಗಳು ನಮ್ಮ ಜೀವಮಾನದಲ್ಲಿಯೇ ಕೇಳರಿಯದವಾಗಿವೆ ಅಥವಾ ಅದಕ್ಕೂ ಮುಂಚೆ ಯಾರು ಕೂಡ ಅವುಗಳನ್ನು ಉದ್ಧರಿಸದೇ ಇದ್ದಿರಬಹುದು. ಆದಾಗ್ಯೂ ಈ ಅಭಿಪ್ರಾಯಗಳನ್ನು ಅರ್ಥೈಸಿಕೊಳ್ಳುತ್ತೇವೆ. ಯಾಕಂದರೆ, ನಮ್ಮ ಮನಸ್ಸು ಇಂತಹ ಅಪರಿಮಿತ ಅನುಭವಗಳನ್ನು ಅರ್ಥೈಸುವ ಮತ್ತು ವ್ಯಾಖ್ಯಾನಿಸುವ ನಿಗದಿತ ಅಂತರ್ಗತ ತಂತ್ರವನ್ನೊಳಗೊಂಡಿರುತ್ತೆ. ಹಾಗಾಗಿ ಜಾಗತಿಕ ವ್ಯಾಕರಣವು ಜನಗಳಲ್ಲಿ ಅಂತರ್ಗತ ಆಗಿರುವ ಹಾಗೆ ಜಾಗತಿಕ ನೈತಿಕತೆ ಇರುತ್ತೆ ಎಂದು ಹೇಳಬಹುದು. ನಮಗೆ ಭಾಷೆಯನ್ನು ಕುರಿತು ಏನಾದರೂ ಗೊತ್ತಿದೆಯೋ? ಇಲ್ಲವೋ? ಆದರೆ, ಹ್ಯೂಮ್‌ನ ತಿಳುವಳಿಕೆಗಳೇ ಸರಿ ಅನಿಸುತ್ತವೆ.

ಡೇವಿಡ್
: ಅಂತರ್ಗತವಾದ ನಮ್ಮ ಮನಸ್ಸಿನ ವಿನ್ಯಾಸಗಳು ಅದೇಗೆ ನಮ್ಮ ತಿಳುವಳಿಕೆಗೆ ಮಿತಿಗಳನ್ನು ವಿಧಿಸುತ್ತೆ ಅಂತ ನಿಮಗೆ ಅನಿಸುತ್ತೆ?

ಚೋಮ್‌ಸ್ಕಿ
: ಹೌದು, ಒಂದು ಪಕ್ಷ ನಾವೇನಾದರೂ ದೈವ ಮಾನವರಲ್ಲದೆ, ಸಾವಯವ ಜೀವಿಗಳಾಗಿದ್ದೇ ನಿಜವಾದರೆ ನಮ್ಮ ಅಂತರ್ಗತ ಲಕ್ಷಣಗಳು ನಮ್ಮ ವಿಕಾಸಕ್ಕೆ ಅವಕಾಶವನ್ನು ಒದಗಿಸುವದರ ಜೊತೆಗೆ ಮಿತಿಗಳನ್ನು ಒಡ್ಡುತ್ತವೆ. ವಾಸ್ತವ ಏನಂದರೆ ನಾನು ಮನುಷ್ಯ ಜೀವಿಯಾಗುವುದಕ್ಕೆ ಮನುಷ್ಯ ಜೀನ್ಸ್‌ಗಳೇ ಕಾರಣ ಬದಲಾಗಿ ಇಲಿಯ ಜೀನ್ಸ್‌ಗಳು ಅಲ್ಲ. ಹಾಗಾಗಿ ನಾನು ಇಲಿಯಾಗಲಿಕ್ಕೆ ಸಾಧ್ಯವಿಲ್ಲ. ಇದು ನಮ್ಮ ಗ್ರಹಿಕಾ ಸಾಮರ್ಥ್ಯಗಳಿಗೂ ಅನ್ವಯಿಸುತ್ತೆ. ಆದ್ದರಿಂದ, ನಮ್ಮ ಗ್ರಹಿಕಾ ಸಾಮರ್ಥ್ಯಗಳಿಗೆ ಯಾವುದೇ ಆನುವಂಶಿಕ ಆಧಾರಗಳಿದ್ದರೂ, ಅದು ನಮ್ಮ ಗ್ರಹಿಕಾ ವಿಕಾಸಕ್ಕೆ ಅಗತ್ಯವಿರುವ ಎಲ್ಲ ಆಯ್ಕೆಗಳನ್ನು ಸುಸೂತ್ರವಾಗಿ ಒದಗಿಸುತ್ತೆ. ಹಾಗೇನೆ ಈ ಆಯ್ಕೆಗಳಿಗೆ ಮಿತಿಗಳನ್ನು ಒಡ್ಡುತ್ತೆ ಅನ್ನುವದು ದಿಟ. ಹಾಗಾಗಿ, ನಮಗೇನಾದರೂ ಗ್ರಹಿಕಾ ಸಾಮರ್ಥ್ಯದ ಸಾಧ್ಯತೆಗಳು ಮತ್ತು ಮಿತಿಗಳು ಇದ್ದಿದ್ದೆ ಆದರೆ ಅವುಗಳು ತಾರ್ಕಿಕವಾಗಿ ಸಂಪರ್ಕಗೊಂಡಿರುತ್ತವೆ. ಅಂದರೆ ಇವುಗಳು ನಮ್ಮ ದೈಹಿಕ ಸಾಮರ್ಥ್ಯದಷ್ಟೇ ಸಹಜವಾಗಿರುತ್ತವೆ.

ಡೇವಿಡ್: ಅದೇಗೆ ನಿಮಗೆ ಭಾಷೆ ನಮ್ಮ ಪ್ರಜ್ಞೆಯ ಮೇಲೆ ಪರಿಣಾಮ ಬೀರುತ್ತೆ ಅಂತ ಅನ್ನಿಸುತ್ತೆ ಮತ್ತು ಯಾವುದನ್ನು ನಾವು ವಾಸ್ತವವಾಗಿ ಪರಿಭಾವಿಸುತ್ತೇವೆ.?

ಚೋಮ್‌ಸ್ಕಿ:
ಎಲ್ಲರು ಊಹಿಸುವ ಹಾಗೆ ನೀವೂ ಊಹಿಸಿದ್ದಿರಿ. ಅಂದರೆ, ನಮಗೆ ಗೊತ್ತಿರುವುದೆಲ್ಲ ಅದು ಹೆಚ್ಚು ಕಡಿಮೆ ನಮ್ಮ ಕಲ್ಪಿತ ಭಾವನೆ. ನೀವು ಗಮನವಿಟ್ಟು ಯೋಚಿಸಿ, ಈ ಮುಂದಿನ ಕೆಲವು ಗಂಟೆಗಳಲ್ಲಿ ನೀವು ಕಂಡುಕೊಳ್ಳಬಹುದಾದ ಸಂಗತಿಯೆನೆಂದು. ನಿರಂತರವಾಗಿ ನಿಮ್ಮಷ್ಟಕ್ಕೆ ನೀವು ಮಾತಾಡಿಕೊಳ್ಳುವದು ವೇಧ್ಯವಾಗುತ್ತೆ. ನಾವು ಒಂದು ಕ್ಷಣ ಕೂಡ ನಮ್ಮ ಆಂತರಿಕ ಸಂವಾದದಿಂದ ಮುಕ್ತವಾಗಿರೋಕೆ ಸಾಧ್ಯನೇ ಇಲ್ಲ. ಇದು ನಮ್ಮ ಪ್ರಜ್ಞೆಯ ಅಗಾಧತೆಯ ಭಾಗವಾಗಿರುತ್ತೆ. ಇದೆಲ್ಲವೂ ಒಂದು ಭಾಷೆಯ ಭಾಗವಾಗಿ ನಮ್ಮ ಪ್ರಜ್ಞೆಗೆ ದಕ್ಕುತ್ತೆ. ಇದು ಹೇಗೆ ನಮ್ಮ ಚಿಂತನೆ ಹಾಗೂ ಸಾಮಾನ್ಯ ತಿಳುವಳಿಕೆಯ ಮೇಲೆ ಪ್ರಭಾವ ಬೀರಬಲ್ಲದು ಎನ್ನುವುದನ್ನು ವಿವರಿಸುವದು ಕಷ್ಟ ಸಾಧ್ಯ. ಯಾಕಂದರೆ, ಚಿಂತನೆಯನ್ನು ಸಂಪರ್ಕಿಸಲಿಕ್ಕೆ ಭಾಷೆಯನ್ನು ಹೊರತುಪಡಿಸಿ ಬೇರೆ ಯಾವುದೇ ಸಾಧನ ನಮಗೆ ಲಭ್ಯವಿಲ್ಲ. ಹಾಗಾಗಿ ಇಂತಹ ಪ್ರಶ್ನೆಗಳನ್ನು ಕೇಳುವುದು ಕಷ್ಟ.

ಡೇವಿಡ್:
ಅಶಾಬ್ದಿಕ ಅಭಿವ್ಯಕ್ತಿಗಳು ಮತ್ತು ಯಾವುದೇ ಹಾವ-ಭಾವಗಳನ್ನು ಹೊರತುಪಡಸಿ, ಭಾಷೆಯು ಮನುಷ್ಯನ ಅಭಿವ್ಯಕ್ತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತದೆ ಅಂತ ಅನಿಸುತ್ತಾ? ಅಥವಾ ನಮ್ಮ ಸಾಂಪ್ರದಾಯಿಕ ವಿಜ್ಞಾನ ಗುರುತಿಸದ ವಿಶೇಷ ಸಂವಹನ ಕ್ರಮಗಳಾದ ಮೈಂಡ್-ರೀಡಿಂಗ್ (ಟೆಲಿಪತಿಕ್) ನಂತಹ ವೈಜ್ಞಾನಿಕ ಮಾದರಿಯ ಪಾತ್ರದ ಬಗ್ಗೆ ಅಥವಾ ಅಂತಹದೇ ಬೇರೆ ಯಾವುದಾದರೂ ಸಂವಹನ ಕ್ರಮಗಳನ್ನು ನೀವೇನಾದರೂ ಯೋಚಿಸಿದ್ದಿರಾ?

ಚೋಮ್‌ಸ್ಕಿ: ಮೂದಲನೆಯದಾಗಿ, ಭಾಷೆ ಖಂಡಿತವಾಗಿ ಸಂವಹನವನ್ನು ಸಂಪೂರ್ಣವಾಗಿ ನಿಭಾಯಿಸಲಾರದು. ಆದರೆ ನಾವು ಹಲವು ಬಗೆಗಳಲ್ಲಿ ಸಂವಹನವನ್ನು ನಿಭಾಯಿಸುತ್ತೇವೆ. ಅದು ಸನ್ನೆ ,ಉಡುಗೆ ನಮ್ಮ ಹೇರ್ ಸ್ಟೈಲ್ ಮುಂತಾದವುಗಳ ಮುಖೇನ ಸಂವಹನ ಪ್ರಕ್ರಿಯೆ ನಡೆಯುತ್ತದೆ. ಇವೆಲ್ಲವೂ ಕೂಡಾ ಸಂವಹನ ಕ್ರಿಯೆಗಳು. ಭಾಷೆ ಇವುಗಳಲ್ಲಿ ಒಂದು ಎಂದು ಹೇಳಬಹುದು. ಆದರೆ ಟೆಲಿಪತಿಕ್ ಮಾದರಿಗಳನ್ನು ನಂಬುವ ಅಗತ್ಯವಿಲ್ಲ. ಇವುಗಳು ಅಸ್ತಿತ್ವದಲ್ಲಿಲ್ಲ ಎಂದು ಹೇಳುವದು ನನ್ನ ಉದ್ಧೇಶವಲ್ಲ, ಅದಕ್ಕೆ ಸಾಕಷ್ಟು ಪುರಾವೆಗಳು ಬೇಕು. ಆದರೆ, ಇದು ವಿಚಿತ್ರವಾಗಿ ಕಾಣುತ್ತದೆ. ಯಾಕಂದರೆ ಯಾವುದೇ ವಾಸ್ತವಿಕ ಸಾಧ್ಯತೆಯನ್ನು ಅರ್ಥೈಸುವಲ್ಲಿ ಇದು ಸಫಲವಾಗಿಲ್ಲ. ಇದು ಅಪ್ಪಟ ಸುಳ್ಳು ಎಂದೂ ನಿರೂಪಿಸುವ ಅಗತ್ಯವಿಲ್ಲ. ಆದರೆ ಇದು ಅಸಮಂಜಸವಾದದ್ದು. ಇದರ ನಂಬುಗೆಯಲ್ಲಿ ಸಾಕಷ್ಟು ತೊಡಕುಗಳಿವೆ ಎಂದೇ ಅರ್ಥ.
.
ಡೇವಿಡ್: ದೇವರ ಕಲ್ಪನೆ ಬಗ್ಗೆ ನಿಮ್ಮ ದೃಷ್ಟಿಕೋನ ಏನು? ಹಾಗೂ ನೀವು ಅಲ್ಟಿಮೇಟ್ ಆಗಿ ವಿಕಾಸತ್ವದಲ್ಲಿ ಏನು ಕಾಣುತ್ತಿರಿ?
ಚೋಮ್‌ಸ್ಕಿ: ಇಂತಹ ಯಾವುದೆ ಕಲ್ಪನೆಗಳ ಮೌಲ್ಯವನ್ನು ಪ್ರಶ್ನಿಸುವದಕ್ಕೆ ಕಾರಣಗಳೀವೆ ಎಂದೂ ನನಗೇನೂ ಅನ್ನಿಸ್ತಾಯಿಲ್ಲ.

ಡೇವಿಡ್: ನಿಮಗೆ ವೈಯಕ್ತಿಕವಾಗಿ ಹೇಗೆ ಅನ್ನಿಸುತ್ತೆ ಸಾವಿನ ನಂತರ ಆತ್ಮಕ್ಕೆ ಏನಾಗುತ್ತೆ ಅಂತ?
ಚೋಮ್‌ಸ್ಕಿ: ನನಗೆ ಅನ್ನಿಸುವುದೆನಂದರೆ, ಅಲ್ಲಿಗೆ ಆತ್ಮದ ಕತೆಯೂ ಮುಗಿಯಿತು ಎಂದೂ.

ಡೇವಿಡ್:
ಮುಗಿಯಿತು ಅಂದರೆ ಅದೇ ಕೊನೆ ಅಂತಾನ?
ಚೋಮ್‌ಸ್ಕಿ: ಹೌದು ಅದೇ ಕೊನೆ. ಸಾವು ಅಂದರೆ ಸಜೀವದ ಕೊನೆ ಎಂದೇ ಅರ್ಥ, ಹಾಗೇನೆ ಈ ಜೀವದ ಎಲ್ಲಾ ಸಂಬಂಧಿತ ವ್ಯವಸ್ಥೆಗೆ ಇದು ಅನ್ವಯಿಸುತ್ತದೆ.

ಡೇವಿಡ್: ಮಾನವ ಕುಲಕ್ಕೆ ದೊಡ್ಡ ಅಪಾಯ ಇದೆ ಅಂತ ನಿಮಗೇನಾದರೂ ಅನ್ನಿಸುತ್ತದೆಯಾ? ಇದನ್ನು ತಪ್ಪಿಸುವದರ ಬಗ್ಗೆ ನಿಮ್ಮ ಯೋಚನೆ ಏನು?
ಚೋಮ್‌ಸ್ಕಿ: ಸಂಭವಿಸಬಹುದಾದ ಅತೀ ದೊಡ್ಡ ತಕ್ಷಣದ ಅಪಾಯವೆನಂದರೆ, ನ್ಯೂಕ್ಲಿಯರ್ ಯುದ್ಧ. ನಾವು ಎಷ್ಟೋ ಸಾರಿ ಈ ಪ್ರಾಣಾಂತಿಕ/ಮಾರಕ ನ್ಯೂಕ್ಲಿಯರ್ ಯುದ್ಧದಿಂದ ತಪ್ಪಿಸಿಕೊಂಡದ್ದು ನಿಜವಾಗಿ, ಒಂದು ಪವಾಡವೇ ಸರಿ. ಯಾಕಂದರೆ ಈ ಅಪಾಯಗಳು ದಿನದಿಂದ ದಿನಕ್ಕೆ ಉಲ್ಬಣಿಸುತ್ತವೆ. ಉದಾ; ಸ್ಪೆಸ್‌ನಲ್ಲಿಯ ಮಿಲಿಟರಿಯ ವಿಸ್ತರಣೆ ಮತ್ತು ಬೆಳವಣಿಗೆಯು ಈ ಸ್ಪೆಸ್ ಆಧಾರಿತ ಧ್ವಂಸಕ ಕೃತ್ಯಗಳು, ಮುಟ್ಟಿದರೆ ಸ್ಪೋಟಗೊಳ್ಳಬಹುದಾದ (ಹೇರಿ-ಟ್ರಿಗರ್) ಭಯಾನಕ ಆಯುಧಗಳು ಅಚಾನಕ್ ಯಾವುದೇ ತರಹದ ಅಪಾಯವನ್ನುಂಟು ಮಾಡಬಹುದು.

ಇವುಗಳೇ ಸಧ್ಯದ ಅಪಾಯಗಳು. ಈ ಅಪಾಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇದು ಇನ್ನಿತರ ಸಮೂಹ ಧ್ವಂಸಕ ಸಂದರ್ಭಕ್ಕೂ ಅನ್ವಯಿಸುತ್ತದೆ. ಕ್ಷಣ ಕ್ಷಣಕ್ಕೂ ನ್ಯೂಕ್ಲಿಯರ್ ಆಯುಧಗಳು ವಿಪರೀತ ವಿಧ್ವಂಸಕವಾಗುತ್ತಿವೆ. ಹಾಗೂ ಜೈವಿಕ-ಆಯುಧಗಳು (ಬೈಯೋ-ವೆಪನ್ಸ್) ಉಗ್ರ ಮಾರಕ ಸ್ವರೂಪದಲ್ಲಿ ರೂಪಗೊಳ್ಳುತ್ತಿವೆ. ಈ ಜೈವಿಕ-ಆಯುಧಗಳ ಕುರಿತ ಒಡಂಬಡಿಕೆಯ ವಿಫಲತೆಯು ಜೀವಸಂಕುಲಕ್ಕೆ ಇನ್ನೂ ಗಂಭೀರವಾದ ಅಪಾಯವನ್ನು ಒಡ್ಡುತ್ತಿವೆ. ವಾಸ್ತವವೇನೆಂದರೆ, ಅಮೆರಿಕಾವು ಈ ಬೈಯೋ-ವೆಪನ್ಸ್‌ನ ಒಪ್ಪಂದವನ್ನು ಅನುಷ್ಠಾನಗೊಳಿಸಲಿಕ್ಕೆ ಮೀನಾ ಮೇಷ ಎನಸುತ್ತದೆ. ನಿಜವಾಗಿ ಹೇಳುವುದಾದರೆ, ಇತ್ತೀಚಿನ ಈ ಬೈಯೋ-ವೆಪನ್ಸ್‌ನ ಒಪ್ಪಂದದ ಪ್ರಯತ್ನವನ್ನು ಅಸ್ಥಿರಗೊಳಿಸಲಾಗಿದೆ. ಕಾರಣ ಅಮೆರಿಕಾವು ಹೊಸ ನ್ಯೂಕ್ಲಿಯರ್ ಆಯುಧಗಳ ಸಿದ್ಧತೆ ಮತ್ತು ಸ್ಪೆಸ್ ಮಿಲಿಟರೀಕರಣದ ಮುಂದಾಳುತನದ ಹುಮ್ಮಸ್ಸಿನಲ್ಲಿದೆ.

ಸಧ್ಯಕ್ಕೆ ಇವುಗಳೇ ಭಯಾನಕ ಅಪಾಯಗಳು. ಈ ನಾಶಗಳಿಂದ ನಾವು ಏನಾದರೂ ಗಮನಿಸಿದ್ದರೆ, ಜೀವಸಂಕುಲವು ಇಷ್ಟು ಕಾಲ ಬದುಕಿ-ಉಳಿದಿದ್ದೆ ಆಶ್ಚರ್ಯವೆಂದು ಯಾವ ಪ್ರಜ್ಞಾವಂತರಿಗಾದರೂ ಅನ್ನಿಸುತ್ತದೆ. ಭವಿಷ್ಯದ ಬದುಕಿನಲ್ಲಿ ಯಾವುದೇ ಪ್ರತಿರೋಧಕ್ಕೆ ಅವಕಾಶವೇ ಇಲ್ಲ ಅನ್ನುವದು ವೇಧ್ಯವಾಗುತ್ತೆ. ಇದಕ್ಕಿಂತ ಹೆಚ್ಚಾಗಿ ಇನ್ನೂ ಭಯಾನಕ ಅಪಾಯಗಳು ಕಾದಿವೆ. ಅಂದರೆ, ಯಾರಿಗೂ ಅರ್ಥವಾಗದ ಜೀವಪರಿಸರದ ಅಪಾಯಗಳು ಇರುವುದು ಶೋಚನಿಯ. ಆದರೆ, ವಿಜ್ಞಾನಿಗಳ ನಡುವಿನ ಒಟ್ಟಭಿಪ್ರಾಯ ಅವರು ಈ ಕುರಿತು ತುಂಬಾ ಗಂಭೀರವಾಗಿ ಚಿಂತನೆ ನಡಸುತ್ತವೆ ಎಂದು. ಈ ಅಸಮಾನಂತರ (ನಾನ್‌ಲೀನಿಯರ್) ಪ್ರಕ್ರಿಯೆಯಲ್ಲಿ ಈ ಬದಲಾವಣೆಗಳು ಆಗುತ್ತಿವೆ. ಅಂದರೆ, ಸಣ್ಣ-ಪುಟ್ಟ ವ್ಯತ್ಯಾಸಗಳು, ಬದಲಾವಣೆಗಳು ಭಾರೀ ಅನಾಹುತವನ್ನು ಮಾಡುತ್ತವೆ. ಇಂತಹ ಯಾವುದೇ ಮುನ್ಸೂಚನೆಯ ಸುಳಿವು ಇಲ್ಲದ ಪರಿಣಾಮಗಳು ಮತ್ತು ಮಾರಕ ಅಪಾಯಗಳ ಸಾಧ್ಯತೆಗಳು ಘಟಿಸಬಹುದು. ಒಟ್ಟಿನಲ್ಲಿ ಜೀವಸಂಕುಲವು ಅಪಾಯದ ಸ್ಥಿತಿಯಲ್ಲಿದೆ. ಪ್ರಜ್ಞಾವಂತರಿಗೂ ಈ ಜೀವಸಂಕುಲದ ಉಳಿವಿಗಾಗಿ ಪ್ರತಿರೋಧ ಒಡ್ಡುವುದು ಕೂಡಾ ಸಾಧ್ಯವಾಗುತ್ತಿಲ್ಲ.

ಡೇವಿಡ್: ಈ ಮಾನವಕುಲ ಬದುಕಿ ಉಳಿಯುತ್ತದೆಯಾ? ಅಥವಾ ವಿನಾಶದಂಚಿನಲ್ಲಿದೆಯಾ?
ಚೋಮ್‌ಸ್ಕಿ: ಇದು ನಾವು ಹೇಗೆ ನಮ್ಮ ಉದ್ದೇಶ/ವಿಧಿಯನ್ನು ನಿಯಂತ್ರಿಸುತ್ತವೆ ಅನ್ನುವದರ ಮೇಲೆ ನಿರ್ಧಾರ ವಾಗುತ್ತೆ. ನಮಗೆ ಇದನ್ನು ನಿಭಾಯಿಸುವ ಮಾರ್ಗೋಪಾಯಗಳಿವೆ. ಅಂದರೆ, ವಿಧ್ವಂಸಕ ಆಯುಧಗಳನ್ನು ಸ್ಪೇಸ್‌ನಲ್ಲಿಡುವ ಅಥವಾ ಜೀವಪರಿಸರವನ್ನು ಹೈಡ್ರೊಕಾರ್ಬನ್ಸ್‌ನಿಂದ ನಾಶಗೊಳಿಸುವ ಮಾರಕ ಅಪಾಯಗಳಿಗೆ ಅವಕಾಶ ನೀಡುವುದು ಯಾವುದೇ ಕಾನೂನಿನ ಸ್ವರೂಪವಲ್ಲ. ಮತ್ತು ಇವು ಕೇವಲ ಆಯ್ಕೆಗಳು ಮಾತ್ರ.

ಡೇವಿಡ್: ನಿಮಗೆ ಏನು ಭರವಸೆ ಕೊಡುತ್ತೆ?
ಚೋಮ್‌ಸ್ಕಿ: ಸಂಕ್ಷಿಪ್ತವಾಗಿ ಉತ್ತರಿಸುವದಾದರೆ ಇದು ನಿಜವಾಗಿ ಅಂತಹ ಮಹತ್ವದ ಪ್ರಶ್ನೆ ಅಲ್ಲ. ಆದ್ದರಿಂದ, ನಾವು ಎಷ್ಟು ಆಶಾವಾದಿಗಳು ಆಗಿದ್ದೀವಿ ಅಂತ ವೈಯಕ್ತಿಕವಾಗಿ ನಿರ್ಣಯಿಸುವುದು ಅಸಾಧ್ಯತೆಗಳ ಅಪ್ರಸ್ತುತ ಲೆಕ್ಕಾಚಾರವೇ ಸರಿ. ಆದರೆ ನಾವು ಒಂದನ್ನು ಸ್ಪಷ್ಟವಾಗಿ ಗುರುತಿಸುವುದೇನೆಂದರೆ, ಜಗತ್ತಿನಾದ್ಯಂತ ಜನಗಳು ಹಲವಾರು ಬಿಕ್ಕಟ್ಟುಗಳನ್ನು ಮತ್ತು ಸಂಕಷ್ಟಗಳನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ, ನಮ್ಮ ವೈಯಕ್ತಿಕ ಅನಿಸಿಕೆ/ಉಹೆಗಳಿಗೆ ಗಮನ ಕೊಡುವುದು ಅಷ್ಟು ಸೂಕ್ತವಲ್ಲ. ಹಾಗಾಗಿ ನಾವು ನಮ್ಮ ಸ್ವಾತಂತ್ರವನ್ನು ಮತ್ತು ಅದರ ಸವಲತ್ತನ್ನು ಅನುಭವಿಸುವ ಸಾಧ್ಯತೆಗಳ ಬಗ್ಗೆ ಯೋಚಿಸುವುದು ಅಗತ್ಯ ಮತ್ತು ಸೂಕ್ತ ಎಂದು ನನ್ನ ಅಭಿಮತ.

ಮೂಲ: ನೋಮ್ ಚೋಮ್‌ಸ್ಕಿ ಜೊತೆ ಡೇವಿಡ್ ಜೆ ಬ್ರೌನ್ ನಡೆಸಿದ ಸಂದರ್ಶನ.
ಕನ್ನಡಕ್ಕೆ: ಮೇಟಿ ಮಲ್ಲಿಕಾರ್ಜುನ
ಪುಟದ ಮೊದಲಿಗೆ

Votes: 3 Rating: 5


ಸರ್, ಕನ್ನಡಕ್ಕೆ ಚೋಮ್ ಸ್ಕಿ ತಂದು ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮಿಂದ ಈ ರೀತಿಯ ಅನುವಾದಗಳು ಇನ್ನು ಹೆಚ್ಚೆಚ್ಚು ಬರಲಿ. ದಿನೇಶ್ ಹಾಸನ್...

ಮೇಟಿ, ಒಂದು ಸಲಹೆ. ನಿಮ್ಮ ಕನ್ನಡ ಬರವಣಿಗೆಯನ್ನು ಮೊದಲು ಸುಧಾರಿಸಿ. ಸ್ವಂತ ಲೇಖನಗಳನ್ನು ಬರೆದು ಅಭ್ಯಾಸ ಮಾಡಿ. ನಂತರ ಅನುವಾದಕ್ಕೆ ಇಳಿಯಿರಿ....

ಸಂದರ್ಶನದ ಕೆಟ್ಟ ಅನುವಾದ. ಸಂದರ್ಶನ ಬಹುಷಃ ಒಳ್ಳೆಯದಿದೆ. ಒರಿಜಿನಲ್ ಸಂದರ್ಶನದ ಲಿಂಕ್ ಕೊಡಿ ಮೇಟಿಯವರೆ. -ವರಾಹ...
Re: My intention was to translate Chomsky into Kannada that I did it. I do not know what is “the best translation” may be, it depends, the way you take it. http://www.chomsky.info Language, Politics, and Propaganda -Noam Chomsky interviewed by David Jay Brown
Re: Thank you. Sorry if I have hurt you. But your Kannada is not free flowing. It is difficult to comprehend you in a single read. Please keep writing. - Varaha
Re: No, its o.k. thanks for feedback. meti


chomsky abhiprayagalella eshtu nikharavaagide! naada...

Many people heard about Chomsky but only few understood him better. It is necessary to understand Chomsky as far as Karnataka socio-political crises is concerned. You please translate Chomsky more and more to Kannada....
Re: uttama baraha. praveen mavinsara, your student

Thursday, April 05, 2007

Computer as a Tool of Language Teaching-metimallikarjun

Computer as a Tool of Language Teaching

Meti Mallikarjun
Sahyadri Arts College
Kuvempu University
Shimoga
meti.mallikarjun@gmail.com

Abstract

This paper intends to explore the computational applications in language teaching/learning. Language teachers always confront the various challenges in order to teach L1 or L2. In the sense, as Edward Sapir puts it, “language can be seen as way to describe and represent human experience and understanding of the world” (1921, cited in 1961). It is obvious that Sapir intends to mean, language learning is nothing but inculcating communicative skills. Therefore, in this paper, we would like to discuss, how computer could be a best tool in order to teach/ learn a particular language effectively in a given situation. The world of today is, to a major extent, computer-driven while the world of tomorrow will inevitably be IT-based. Computer savvy kids will therefore have a head start over the computer-illiterate. IT (Information Technology) or ICT (Information and Communication Technology) should no longer be seen as an option but rather as an integral part of the school experience for everyone.

The present paper tries to focus, as it is said in the abstract that the computational implications in the field of language teaching. Language teaching/learning is a process which takes place in a formal situation i.e. education. Education can be defined and cannot be defined at best because, according to time and space, the definition of education differs, this difference cannot be recognized in a specific or a particular form. In the sense, the paradigm shift or epistemological shift is kept on taking place in the process of changing scenarios. Hence, education is generally defined, it is a continues process, in the history of changing process, that is, some events change history, some just change the way a person sees that history, and it is not always easy to tell the difference. However, in this paper, how (computer) has technology changed the situation of language learning/ teaching is discussed. The present situation witnesses that; learners are not just confining to 3R’s (i.e. Reading, Writing and Arithmetic) alone. The current socio-political situations compelled to take need-based education. As a result, communicative skills have given prominent place in the field of education in order to achieve the knowledge of a given discipline in which subject-competency is developed based on comprehensive language skills.

When we go through the history of language teaching, we come across several teaching methods, which have been evolving in order to teach a language either L1 or L2. Viz;

1. Grammar Translation Method
2. The Direct Method
3. The Reading/ Situational Method
4. Bilingual Method
5. The Audio-lingual Method
6. Lecturer-cum-Discussion Method
7. Communicative Method
8. Structural Approach
9. Cognitive Approach so on and so forth.

However, none of the methods has succeeded in order to achieve the intended goals/ objectives of a language teaching/learning i.e. effective learning/ teaching. Learning is not a unidirectional process but bidirectional process in which teacher and student are involved in order to inculcate comprehensive language skills. The argument can be substantiated with the following statement, “there is not any listening without someone speaking, and speaking without somebody listening is an empty gesture” (Bowen, Madson and Hilferly: 1985, 99). Therefore, the effective teaching tools are necessary to achieve the comprehensive skills. These skills could be developed through computer assisted language teaching. At the end of the twentieth century, due to the influence and impact of information technology, the innovative teaching/ learning methods are being discovered. There are numbers of possible assumptions underlying the assertion that computer can be used for educational benefit. The first is that educationalists, parents and society would like to see the effective use of new technology in the classroom and curriculum. As a result, computer aided language teaching/learning is predominantly taking place in the context of L1 or L2 teaching/learning.
The implementation of computer assisted language teaching/ learning needs many preparations in terms of material production, designing, computational models etc. it is understood that communication skills and the new literacies demanded by new technologies, as well as competence in one or more languages i.e. “linguistic capital” (a term used by Piere Bourdieu:1991). The following diagram can represent, the way in which curriculum is to be designed based on computer aided teaching methods and techniques:

Design of Curriculum and Techniques



Errors Skill
Syllabus
Exercises Content

Language Time
Structure


Objectives


Learning Objectives Content Objectives

These methods and techniques which consisting of; what is it that we are teaching;

• Rules about language
• Word-formation and syntactic pattern
• Content form
• Grammatical functions and their representations
• Socio-cultural usages
All these aspects can be presented in the different modes e.g. Description, Narration, Conversation, Monologue, Short story, Prose, Poems and Songs etc in the graphical or multimedia modes. In the sense, CALL (Computer Aided Language Learning) seeks to employ computer in order to improve language learning, CALL spans the range of activities in language pedagogy- hearing, speaking, reading and writing- and draws from nearly all areas of Information and Communication Technology (ICT). Even if most CALL, are automated language exercises, exploiting hypertext, simple database and network technology and digital audio-video, one find many others, including ingenious applications of everyday technology such as word processing and E-mail. For example, one of the vachanas of Sri Basavanna of twelfth century of Kannada Literature can be presented by using computer and its applications like multimedia.

“uLLavaru Sivaalaya maaDuvaru:
naaneenu maaDuve? baDavanayya
enna kaalee kambha, deehavee deegula,
sira honna kaLasavayya.
kuuDala sangamadeeva, keeLayya:
sthaavarakkaLivunTu, jangamakkaLivilla!”

-Sri Basavanna
Translation:
“The rich
will make temples for shiva
What shall I,
a poor man
do?
my legs are pillars,
the body the shrine
my head a cupola
of golden
Listen, O Lord of the meeting rivers
Things standing shall fall
But the moving ever shall stay”
(By A.K.Ramanujan: Speaking of Shiva)
The structure and narration of the above vachana seems to be simple, but as for as meanings are concern, they are very complex and inferential. Therefore, the unique characteristics of the literary texts demand additional skills, which are consisting of aesthetic experiences. However, by using graphics/ multimedia, one can able to resolve the semantic complexities through graphical images which effective learning takes place. Where as, the multimedia programs can also bring the graphical representation of the real temple and its various parts, which is used, as image in the vachana at one hand. At the other human picture through which we distinguish and relate symbolically in order to understand inferential meanings (i.e. poetic sensibilities) which presented in the form of metaphors, images and symbols will be represented through computer graphics very effectively. Because poems like this may have different purposes.

If language teaching has become more exciting, it has also become considerably more complex. This complexity can be resolved by discovering various possible computer aided language teaching. As Widdowson rightly pointed out that, “Teaching language for communication as communication” therefore, we have to set principles for material production of CALT in such a way, where selection, Gradation, Presentation and Evaluation based on known to unknown and easy to difficult criteria in order to reinforce the demands of language learning. The material production must be consisting of comprehensibility skills. For example, the allophonic representations of /P/ of English phoneme can be taught for Kannada speakers as L2, is very easy through computer graphics and animations viz /P/ has four allophones;
• (P) is aspirated when it occurs initially in an accented syllables as in pot, pull and a ‘part
• (P)
1. is unaspirated when it occurs in an unaccented syllables as in pre’vent, taper, and etc
2. when it is preceded by /S/ as in spot, spy etc
3. when it occurs medially as in apt, lapse, helped etc
• (P) is inaudibly released when it occurs at final before silence as in cup, sleep, type etc
• (P) is nasally released when it is followed by (m) or (n) as in happen, help me, cheap meal etc
Kannada or any other Indian language speaker cannot realize these phonetic representations by just equating with Kannada/ any other Indian language sounds. Where as, through computer graphics/ multimedia, they can clearly be distinguished with obvious/ appropriate pronunciation, which facilitates the learners to identify the specific points of articulation. This is how; CALT offers opportunity to teachers to make better use of their time, expertise, and it also extends to access information to the learners. Subsequently, this can provide an active participation, motivates in learning, encourages vigilance, and offers privacy and acts as a reference source etc. this tool also takes place in order to develop structural, situational, notional, and notional-functional based syllabus to teach/ learn a given language. At the same time, this syllabus can be graded in a higher order in terms of pronunciation, speaking, and dictation, reading models, poetry and songs, words in contexts, language games, model speeches, intonation, stress, accent and conversation based on standard and dialectical differences of given language. In this case, learners could able to perceive, visualize, and envisage all possible linguistic understandings of a given text. According to the need based learning, exercises can be designed in modes of multimedia, in which higher order skills will maintain to bring comprehensive, coherent, and cohesion by providing certain representative packages of a given lessons. For example, the Kannada verb structure is necessary to teach, in such a case, the material that is to be used in computer assisted language learning/ teaching, that particular material will be designed by creating situations to reinforce the comprehensive skills in a higher order based their actual usages. At the same time, language structure to be selected in the form of basic skills and higher order skills by analyzing the various levels of language, like; phoneme, morpheme, morphophonemic aspects, syntactic pattern and semantic properties. Language evaluation is done based on the various designs of a particular aspect of the language in order to test comprehensibility skills whether the objectives are reinforced or not. Therefore, many features of the language well through imparted audio-video media text, graphic, art, sound, animation into multimedia, which also includes the interactivity by providing many options.


Without a doubt, the computer is a powerful instrument that may be used to stimulate and support a number of educational goals, which fails to replace the teacher in classroom. It can be a supplementary tool in order to bring effective learning/ teaching. In this way, in this way, computer can play an important role in helping the teacher and student.

Reference Books

1. Bourdien, P 1991: Language and symbolic power, introduced by J B Thomson (Ed) Trans, G Raymond and Adamson, Cambridge.
2. Chapelle. Carol. A. 2001: Computer Application in Second Language Acquisition, Cambridge.
3. Darsha J. Jani 2005: New Approaches Methods in English Language Teaching, Mark Publishers, Jaipur
4. Edward Sapir 1921: Language
5. Ganeshan M 2003: Role of Multimedia Games in Tamil Teaching/ Learning
6. Ratawal.S.P 2006: Teaching English Language, Cybertech Publishers, New Delhi
7. Widdoson: Applied linguistics
8. Resource Persons’ Lectures

Thursday, December 28, 2006

Kannada versus English

KANNADA VERSUS ENGLISH
LOCAL AND GLOBAL CONSIDERATIONS


Meti Mallikarjun
Dept. of Linguistics
Sahyadri Arts College
Kuvempu University
Shimoga-577203
metimallikarjun@yahoo.com
meti.mallikarjun@gmail.com

Abstract

This paper intends to explore the interactions and interfaces between Kannada and English in terms of linguistic value, myth and danger in the process of Globalization i.e. the way in which linguistic hegemony and domination occur at the local and global level in the context of linguistic choice, preferences and use in the functional domains. The domains, which we take into consideration in order to understand the linguistic hegemony and domination are; education, science, technology and wider communication. The impact of globalization, internationalism, information technology, economical reformations and international relations on the local language i.e. Kannada is the major concern of this paper. At the same time, how English plays an important role in order to make the Indian languages as an unpredictable therefore, this paper discusses hybridity as a strategy of survival for those caught between the languages of their colonization and their indigenous languages and illustrates how, through hybridization, postcolonial subjects use colonial languages without privileging colonial languages. Drawing on Bakhtinian notion of hybridization, this paper shows colonial and indigenous languages contesting each other’s authority, challenging and unmasking the hegemony of English and to some extent Kannada is indigenous language spoken in Karnataka. However, this paper conceives the relationship of English and Kannada as not always contestatory but as accomodating. the paper extends our understanding of hybridity as marking both contestation and communion. Of particular significance is the way in which English is criticized even in the using of it in literature, education and science and technology. This analysis of hybridity highlights the contradictoriness of colonized identity and establishes and confirms the idea of a hybridized postcolonial cultural and linguistic identity.How are language and identity related? This exploratory essay probes the conceptual and logical connections between these two elemental factors of human existence, offers thoughts about an alternative discourse, and looks at suggestive data regarding the tie between violence and identity... In this argumentative essay, language is seen as forming a nucleus of identity, identity as being forged in conflict, and discourse marking our path to, through and out of linguistic war and peace. Abating identity threats through identity-affirming discourse may, I conclude, be the best and most lasting tool towards linguistic peace.




1. Introduction

In the present paper, we discuss some of the dynamic links between Language and power, Language and hegemony and Language and Globalization, to underscore their impact and relevance to the study of intra and inter linguistic groups’ relations. In particular, we address the means by which the dominance and hegemonic act of English on Indian languages or Kannada in particular-English as the world’s lingua-franca, language of science, technology, law, international relations and language of education. It is without doubt that, since the days of British Raj, English is language of the domination, status and privilege in India. The hegemonic colonial project in India was to create and maintain a class of administrative officers, clerks and compliant civil servants. To establish these agendas of British Raj, in year 1835, in March, Lord Macaulay, a member of the supreme council in India, brazenly declared that the task of British in India was to... “do our best to form a class who may be interpreters between us and the millions we govern; a class of persons, Indian in blood and colour, but in taste, in opinions, in morals, and in intellect” (1919:16). It suggests that the arrival and establishment of English in Indian situation is not a simple phenomena, of course, it is a complex phenomena. When English came to India, it came as weapon of colonial and imperialism not as a language of culture and knowledge. There fore, it is very important and necessary to realize the socio-cultural, political, and linguistic realities of Kannada in the context of globalization i.e. sociolinguistic globalization. India, being a multilingual and multicultural country for a long time, in this multiplicity, everyone experiences the heterogeneity in terms of linguistic, cultural and social values, beliefs, practice and behavior which attest the political and cultural nationality of India. It is true; the linguistic situation of India has been a quite crucial factor in understanding the ‘Indianess’ of course, there are myths and realities regarding Indianess, but here, this notion is taken as collective phenomena which may helps us to understand the heterogeneous realities of this country. This persisting fundamental diversity is being approached and reflected in this paper under the concepts of multi-perceptivity, multi-expressiveness and multi-lingualism. In this sense, India is to be considered as multi-lingual country at each of its conspicuous aspects, parts and concerns not just based on several languages are being spoken by Indians. Where as all socio-linguistic groups and communities having multiple modes of expressions and communication live side by side even overly each other, without, necessarily, entering in conflict with one another. Thus, language and its diversity is one of the significant indicators for characterizing the unity and diversity of this country. Therefore, in the context of multilingual consciousness and identities, to examine the effects of the hegemony of English on the language attitudes of speakers of a given language at one hand at the other, to investigate the connections between the predominant use of English in education and other functional domains at the institutional level and the vitality or sub-ordination of selected Indian language i.e. Kannada. In this regard, the English language has become a dominant tool of communication, which raised several conflict and confusions in linguistic choice and preferences.

2. Linguistic and Cultural Conflict: Whether English is a Weapon or Liberating Force?

It is widely debated and discussed that, the end of the twentieth century was becoming a major turning point in the linguistic and cultural context, as it changes from a multilingual to an English monolingual environment as for as Indian situation (it means, in the functional domains) is concerned. The concepts like ‘Global Language’ and ‘Global Village’ are perishing the indigenous linguistic and social diversities at local level, in the sense, nativizing English in India. The relationship of English with the Indian languages is legitimized by its nativization. It has been nativized in grammar, semantics, and pragmatic acquiring the features of Indian languages (E.Annamalai:2004). This development is reinforced in the process of globalization, in this process, where all linguistic and socio-cultural diversities are disappearing, in the sense, the concept of pluralism are replaced by the concepts like global village and global language. By this way, monoculture and mono-language situations are taking their establishment in the avatar of neo-colonialism, this is how, linguistic and cultural hegemony is spreading across the world. At the same time, it is very significant to reevaluate the impact and influence of ‘English language’ and ‘Westernization’ on Indian cultural and linguistic entities. It does not mean that, the above-discussed arguments are strateforword and simple enough to agree. Consequently, there are voices, which witness and attest the assumptions, aspirations and perceptions of English language in globalization. The vast majority of people who are learning English are doing so to be able to use this lingua franca. It means that, they are not learning English with express purpose of communicating with native speakers of English. Non-native speakers with other non-native speakers are using English. The English that they use need not therefore reflect any “Anglo” cultural values. This implies that English is no longer some colonial language. We in Asia communicate with the world and one another by the means. Therefore, the demand of English learning in primary schools at first standard in Karnataka by backwards and Dalits has become very crucial phenomena. If at all Kannadigas would like to interact in intra-lingual situation in India itself, they can only choose English language. Such extended functions of English have a profound effect on the nature of multilingualism in India. The very disadvantage of this linguistic effect on Indian multiplicity of language and culture in terms, where the correlations interlinked between the great and little traditions (singer 1972) in the practiced of shared culture will be in endangered situation. The challenging task is, what are the mode of preserving strategies have to be followed by the indigenous speech communities in this socio-linguistic crises. In this respect, they have been practicing a happy but typical mixture of localization and globalization with reference to their mother tongue and the other tongue, English (A.P.Andrewskutty:2002). It may be the case of promoting ‘Local’ language and cultures has degree of importance for Indian (i.e. Kannada identity) identity, in that linguistic equality – or at least linguistic pluralism contributes to social cohesion (A.P.Andrewskutty:2002). Rehabilitating indigenous languages at the institutional level encourages the polity to engage with a shared history and has the effect of promoting national unity but as ‘legitimating symbols’ of a proto-nation state in era of globalization, pluri-lingual policies which promote languages are, on their own, not enough. There fore, it is felt that to the outside world any Indian language will not survive in the functional domains. Consequently, “the oppressed social groups want to appropriate English to serve them in their battle against upper castes, who have come to control the major Indian languages and the benefits from them. While becoming a powerful cousin to help the disadvantaged, English has simultaneously acquired a native elite cutting across regions and castes, and has spread from cerebral domains to expressive domains, which have been exclusive to Indian languages, in the name of modernity and cosmopolitanism” (E.Annamalai:2004). It is very much necessary to make English available to downtrodden and other Dalits and Backwards Classes in the domains like education alongside their local language. In this, way unprivileged social groups can be benefited the linguistic opportunities at global level. This also recognizes the role of language as the main vehicle for the construction, replication, and transmission of culture itself. Though language itself is a cultural construct, this does not imply that it can be deconstructed, changed, or radically altered by the application of particular political scrutinizes of one sort or another. Language (and languages) means different things to different people, and policy-formulation is often vague and ill defined. Perhaps the main contribution of this paper is to view language policy as not only the specific, the overt, the explicit, the de-jury embodiment of rules in laws or constitutions, but as a broader entity, rooted in covert, implicit, grass- roots, unwritten, de facto practices that go deep into the culture. In the end, every language policy is culture-specific, and it is in the study of linguistic culture that we will come to understand why language policies evolve the way they do, why they work (or do not work) the way they are planned to work, and how peoples' lives are affected by them. The challenge in the study of language policy is that there are so many variables that must be dealt with and those simplistic notions or one-note theories cannot hope to capture the complexity that is language and linguistic culture (Harold F. Schiffman: 1996). There is no danger that any group will learn English, so the politics of elite centricity must be seen as an attack on unprivileged social groups where they can be benefited the linguistic opportunities.


3. Language Use in Functional Domains: Linguistic Priority and Choice
Language is a communication medium for turning a power base into influence. However, more than that, the creation of power and its maintenance or change can also occur in and through language. The way in which language choice takes place based on linguistic priority in a multilingual situation is very complex factor. In which linguistic preference interplays between native language and English in various functional domains. What is especially interesting in this paper is that it analyses the different ways in which English as a means of communication is evolving, developing into literally separate languages, yet which are still understandable by those who speak any version of English. English is important not just for ‘competitiveness’ with regard to the IT sector but also because it has gone on to become glue for the whole of India which has several official languages to preserve. Indian English is really a language on its own, as evidenced by the body of Indian writing in English, and the fact that practically all higher education is in the English language. In fact, it is explaining very well how many Indians use only English to speak with each other. English is as Indian a language as any other is. English has a dominant position in science, technology, medicine, and computers, in research, books, periodicals, and software, in transnational business, trade, shipping and aviation; in diplomacy and international organizations; in mass media entertainment, news agencies, and journalism; in youth culture, sports; in education systems. As the most widely learnt, foreign language can estimate 115 million learners at school level the early 1970’s, (Gage and Ohannessian 1974; British councilling report 1989/9). English education has become most desirable thing for professional jobs and a mark of status in India where as, Kannada and other Indian languages do not fulfill their expectations in terms of economic and societal aspects. However, English has given a prominent place among elite and middle-class people. It is true; Kannada is oldest language, heritagious and got literary tradition than English. Nevertheless, in the global context, the amount of importance and privilege is given to English just because of it was a language of colonialism, imperialists and modernity i.e. enlightenment. Therefore, the traditional Hindu-intellectuals demanded the English language for education and other functional usages. This can be proved by stating Surendranath Banerjee, a Bengali intellectual, “English education has uplifted all who have come under its influence to a common platform of thoughts, feelings and aspirations. Educated Indians whether of Bengal, Madras, Bombay, or northwestern provinces are brought up under the same intellectual moral and political influences, kindred hopes, feelings and ideas are thus generated. The educated class of India is thus brought nearer together....” (N.krishnaswamy and Lalitha krishnaswamy: 2006: p-78) Its importance as a language of vital opportunities and international contact has become increasingly clear. On the other hand, all the major Indian languages and the number of minority and tribal languages that are claiming their share in the country is educational and power structure is increasingly multiplying. Nor could anyone deny the significance of Hindi developing as a national link language. Thus, the constitution also provides for the rights of its citizens to make representation in any language to the state. It also provides for instruction in the mother tongue at the primary stage of education to children belonging to linguistic minorities the multiplicity of languages in the country and the continued presence of English for a variety of important functions made it clear that no straightforward simplistic solution could sustain the participatory nature of democracy in a plurilingual society. It is therefore not surprising that the three- language formula evolved as a consensus in 1961 even before India gained its independence in 1947; there were attempts to evolve a policy that would be more suitable to the needs of a self-governing India than that which was in effect in the British Raj, i.e. a policy that favored English. Consequently, negative attitudes have been developed among Indians especially among south Indians, thinking that Hindi is neither our official and nor the national language… where as, colonial rule has gone a long way in diluting negative feelings towards the English language. In the 1960s, a bitter conflict considering the status of various languages in India arose from concerns of the southern states (in which Hindi is not widely spoken) that the use of Hindi in the government services would disadvantage them for employment in those areas. They thought, also, that it was unfair for them having to learn both Hindi and English, whereas native speakers of Hindi would only have to learn English. Thus, in India, there is a great number of sociolinguistic pressures influencing the development of language education; Spolsky (1978: 55-64) has stated that the language policy of the school system is both a result of the pressures and a source of pressure itself. He, too, claims that education to be the strongest weapon for enforcing language policy. He proves by listing the following pressures to have an effect on language planning in a society: family (attitudes at home), religion (if the maintenance of a language is based on a belief in a "holy tongue"), ethnicity, political pressures (aiming at establishing national unity; a language tradition is acknowledged as a powerful force within a nationalist movement), cultural pressures, economic pressures (which include commerce, advanced science and technology: the idea is that not all languages have modern technological vocabulary and it is more rational to adopt a language such as English for this purpose), the mass media (e.g., if there is no media in a particular language, there will be strong pressure to learn another language which is better provided), legal pressures (lack of the official language can often become the basis for discrimination), military pressure (desirability to use one common language)” (Spolsky 1978: 53-63). In India, as in other linguistically and culturally pluralistic societies, the position of English is determined by various political, cultural and social considerations. English as a symbol of modernity for elites and Hindu-intellectuals-at the same time, English is also available for Dalits and other downtrodden people from setting-out of the socio-cultural exploitations and hegemony. In addition, the implicit intentions are always towards English education among middle-class for so many socio-cultural and political reasons and compulsions. Due to the colonialism, globalization and IT revolution, in the process, in which, the Indian languages are confronting several issues where it is necessary to make many considerations to bring at the mainstream at least in the local context. The issues and problems related to languages are not just linguistic problems; they are also socio-cultural conflicts and political issues. Therefore, it is very significant to discuss now the position of Kannada in the globalization context. Despite some priorities the very strange development has taken place is, demanding classical status for Kannada- it is very difficult to judge that how for it is relevant to declare a particular one, as a classical language in a multilingual situation. In the Info-Age and IT-revolution, the priorities must set as pro-common people not for specific group of people at least for near future, where as English has all the characteristics that make it likely to remain the dominant worldwide language, then also it has become a liberating force for colonized and hegemonic-class of people. Mark Tully (1997:161-162) points out that the elitist status of English in India creates problems for the economic development because that means that the education of the mass of people will be ignored. He argues that the solution for the situation would be that the spread of English throughout India would be encouraged so that it would become a "genuine link language of the country, not just, as it is at present, the link language of the elite.” That is how; Globalization has also favored the growing need to learn foreign languages. This language learning, in order to contribute to peace, has to be accompanied by the transmission of the culture that is behind these languages. At least, there can also be a language, which promotes tolerance, diversity and peace among Indians.
4. Wider Communication: Is English For All?
The spread of English is a significant in its way as is the modern use of wider communication and Info-technology. Within a short span of time (Minor language in 1600 AD), the remarkable development of English is ultimately the result of between 17th to 20th century British success in conquest, colonization, and trade. Nowadays, it is also felt that with the winds of change setting in with globalization and the advancement in IT, the need to communicate in English has acquired greater importance. It is beyond doubt that English being a global tongue can function as a bridge between language barriers. Approximately 700 million speakers use it, by the bulk of the world mailing system and electronic information services (A.P.Andrewskutty:2002). The question arises is that will it possible for Indian languages to take a technological and economic leap, without this language in future. At this moment, it is very difficult to predict the position of Kannada or any other Indian languages, as we shall see; English is one of the several languages, which are promoted internationally in similar ways. This shall explore why English has become the dominant international language and how language pedagogy has contributed to its hegemony. As a result, English has also become a lingua- franca to the point that any literate educated person in a very real sense deprived if he does not know English. English is a colonial language, and it continued to be the official language after independence, virtually, in Indian States that were under British rule. In some cases, it was retained to avoid ethnic tensions; in all cases, it was retained because of its prestige and association with power. In contrast, the vernaculars were viewed as backward and inferior so were not developed. Students were made to feel ashamed of their mother tongue and punished for speaking it. In Karnataka, for example, speaking in vernaculars was forbidden in schools and punished (i.e. in convent schools). It is also felt that, today it is difficult to use indigenous languages because they have not been codified and standardized. Therefore, there is not a systematic curriculum as for as language texts and trained teachers are concerned in the vernaculars. Moreover, this has often been used as an excuse for not adopting the innovative and modern linguistic aspects in vernaculars in schools. Even the terms used to refer to vernacular languages are controversial. They include such terms as dialects, minority languages and undeveloped languages - all of which suggest that the languages are not rich in expression and are unsuitable for modern needs. The long-standing neglect of indigenous languages has resulted in the popular belief that they are incapable of imparting a modern education, including science and technology. The prestigious status of the English language and its dominant role in globalization, added to the absence of the political will to implement policies that promote the use of indigenous languages, have led to the almost complete marginalization of mother-tongue education in most of the Indian private schools. A lack of resource-producing and the multiplicity of indigenous languages have also responsible to this socio-linguistic problems. Indians speak 1652 distinct languages- Where as, English still holds control despite a policy of medium of instruction in mother tongues. However, UNESCO has made up firm decisions to encourage the indigenous languages in schooling, as for as human/linguistic rights are concerned. Nevertheless, all the time the promotion of local languages will remain merely rhetorical. In addition, English will continue to take the pride of place at the expense of local languages. Which is the main medium of instruction at the postgraduate level, and it is taught as a second language in all states of India. In such a linguistic crisis, how would it be possible to bring the native languages to the main stream or at the global level? It does not mean that Indian languages are not potential to grow but they are potential, due the lack of socio-political interests, they have not been implemented. However, it is significant that what Kachru (1986b:20) sees primarily three questions which continue to be discussed. The first question concerns the position of English in early and in higher education. The second question is concerned with the roles of the regional language, Hindi and English. The third question deals with the model of English which, presented to Indian learners, and how that presentation can be made uniformly and effectively. The Government of India has primarily been concerned with the first two questions, which are directly related to language planning at both the national and state levels. There are, yet, no acceptable answers to any of these questions (Kachru 1986b:20). It is therefore, not surprising that English is being used in most all in functional domains. English, today, is undoubtedly the most powerful and viable international lingua franca. It represents a bridge across languages and their speakers and, in this sense, it has made a significant contribution to the development of transnational, international, and global identities (A .hatoss & D. Cunningham: 2004). At the same time, this is necessary to note that English-speaking community does not constitute a speech community. Similarly, it cannot be a either linguistic or cultural identity marker. Every Indian asserts his identity either through native language or through indigenous cultural vitality/ethos, thus, this attitudinal feature reinforce to preserve the native linguistic and cultural identity even in the globalization process. From another less optimistic perspective, the worldwide dominance of English is causing much agonizing over fear of encroaching ‘westernization’. It is seen as threatening cultures and values (c.f.Phillipson2003, Skutnab Kangas: 2000). As it is already mentioned that English is not a colonial language anymore, therefore, we could able to protect and preserve our linguistic and cultural ethos and identities.
5. Linguistic Borrowings: Linguistic contestatory or accomodating
There is one more perception, which can be employed to understand language is linguistic borrowings. In the process of linguistic contact, it so happens that is its function as a cultural or sub-cultural indicator. This is reason enough to indicate the prevalence of the multifarious dialects in Kannada and even in English. A linguistic borrowing is a historical process in multilingual-multicultural situation. One influences another one at the same time, it will be reciprocal process in most of the cases. As for as Indian languages are concerned either they borrow (linguistic) lexical items, concepts from Sanskrit or from English language in general. It is also noticeable that, regarding literary and socio-cultural concepts, either registers or lexical items are normally borrowed from Sanskrit at the other hand, linguistic borrowings related to science, technology and social science are from English. In most of the cases, these borrowings would be nativized by just adding ‘u’ at the word final. There fore, it is felt by U R Ananthamurthy in the context of nativizing the place names like Bangalore will be bengalooru etc that, “The intention is that even a foreigner who visits the city will use a kannada-sounding word by calling the city Bengalooru. The ‘u’ vowel distinguishes our language, just like the ‘o’ in kolkata is distinct to Bengali. By adding the ‘u’, even words like chair-u and table-u become Kannada” (c.f. Desha Kaala: II vol: V by M S Shriram). At the other side K V Narayana suggests that,” words from English must be directly incorporated into the Kannada vocabulary is refreshing when seen against the banal literal translation of terms, which do not connote any thing naturally (c.f. The Hindu: 20-1-2006: Friday Review’). Sociologically and linguistically, one needs little instruction to understand how vocabulary is borrowed from dominant languages for specialist uses, inter-lingual communication, and new occupations and so on and so forth (Sudhakar Marathe) as for as borrowing is concerned in any given language is not based on government polices or language planning. It is a common phenomenon, as and when the given speech community requires a lexical item based on availability, they just do it. There are apprehensions that linguistic borrowing causes a language loss/shift. In addition to this, linguistic borrowing may replace language diversities, for instance, in Kannada, ‘maduve, vivaaha, lagna, and kalyana’ all the lexical items more or less indicate the same meaning, ‘marriage or wedding’. However, the prevalence usage is marriage. It often occurs in case of kinship terms like; cousin is one of the profoundly used lexical items in almost all the languages despite the native kinship terms. One thing can be noticed this day is the language, which was being used in the cerebral domains now it has also entered to expressive and private domains. There fore, the apprehensions are taking place among native speakers of India. Contrary to this argument, there are opinions regarding linguistic borrowings are; language must be ‘receptive’ and ‘adaptive’ for this, English is the best example, by nativizing loan/borrowed words from different languages- English has enriched its vocabulary. At the present situation, all the native languages of India is tend to adapt the structural entities of English language which means, word-formation, lexicalization etc for example –ization, and -able, jaagatikaraNa, (globalization) noDeble (seeable) and tinneble (eatable) respectively. Apart from this, there are other kinds of borrowings also are taking place; creating literary sense and concepts and lexical innovations, which may be called, as hybrid innovations are common phenomena.
6. Conclusion:
As it is argued, so for the position and appropriation of Kannada and English are in the context of local and global considerations are intend to explore very crucial linguistic and cultural realities. At one hand, it suggests that accepting English as a second language, there is no threat and at the other, due to the domination and hegemony of English, the indigenous languages are under endangerment. Keeping in mind these two arguments, one can raise a question that this dominant language was not under the control of any native elite guarding access to it (like Sanskrit was under the control of Brahmins and Persian under the Muslim elite). This gave the dominant language English the image of having open access through education and standing apart from other native dominant languages. [Dua: 1994 and Annamalai: 2004]. There fore, it is felt that, English came to be viewed as the language of rational and scientific (as opposed to religious) thought and material (as opposed to spiritual) progress. It came to be viewed as fulfilling a need for the elite to work together on their political and economic agendas... (Annamalai: 2004) that is why, today cautions against the English language acquiring a monopoly over the Internet and computer media, and said this would stifle the development and growth of Indian languages. Undoubtedly, it can be declared that English pre-dominates in the domain of information technology. None of the languages of world has got this much of privilege. The requirement of English in every domains itself is a threat. It is also spreading from cerebral domains to private and expressive domains. Unless and until English constitutes as a speech community in India, there is no threat, as for as socio-cultural entities are concerned. However, in the domain of Internet it pre-dominates its domination. There fore, even in the context of a net search on "Kannada literature" yields about 500,000 results. In fact, with some exceptions such as Tamil, Hindi and Bangla, hits for most Indian languages fall somewhere in this region. A similar search on "English literature" would give you close to 300 million results. Hardly surprising, considering how language is one of the most important markers of the digital divide. However, even as English is increasingly becoming the language of information technology, there are parallel efforts at bending it to suit the local needs. One such bridge-building effort is kannadasaahithya.com, a portal that has been putting Kannada literature on the global information network for five years now. Says Shekharpoorna, the editor of the portal: "Modern technology is immensely powerful. It can create, sustain or destroy. We must put our stamp on all major tools of modern technology in order to ensure that cultures, as well as the languages that sustain those cultures, are not swallowed up by the dominant language forces governing technology." It is very significant to quote that Harold F. Schiffman (1996), “As we have noted, language status management in post-colonial India has involved a policy, since 1950, of attempting to restrict the domains of English in India as a whole, where as in some linguistic states (such as Tamilnadu) the effort has been one of limiting the domains of Hindi and Sanskrit so that Tamil can recapture the domains elementary and secondary education, the media, and so forth. This regional policy, because English is perceived in some way as a ‘buffer’ against Hindi, which is perceived as greater threat linguistic survival for the Tamils. In other words, English is virus-protection. English will not, it is believed, invade the cell in the same way that Hindi might; English is .safe. In addition, prophylactic, and will protect the inner domains from invasion, remaining safely in the outer ones. Earlier I might have agreed with this; today, with global job markets and other ways that English can be not only a useful part of a South Asian person’s linguistic repertoire, but also indeed a vital part, I am not so sure.” This signifies very clearly that between English and regional languages of India have linguistic accommodation rather contestation. Therefore, many people speak English. However, many of these people do not speak English as their first language. In fact, they often use English as a lingua franca in order to communicate with other people who also speak English as a foreign language. At this point students often wonder what kind of English they are learning. Are they learning English as it spoken in Britain? Alternatively, are they learning English as it is spoken in the United States, or Australia? No, in fact, English is being spoken in three different modes like what Braj Kacru (1986) classifies; as a native language, as a second language and as a foreign language which means inner circle, outer circle and expanding circle respectively. Thus, in India English is being taught as a second language more than that India has constituted that its own variety of English that is called Indian English. Indians can assert their identities through this variety of English as an Indian where as in side the country, there are sub varieties in which they can assert their identities like kanglish, tanglish, hinglish etc.
References
1. Annamalai.E:2004: Nativization of English in India and its effect on multilingualism (151-162) - in journal of language and politics 3:1, John Benjamins publishing Company.
2. Anderson, B. (1990). Imagined communities: Reflections on the origin and spread of nationalism. London: Verso.
3. Andrewskutty.A.P:1996: Globalization and Language: A case study of Malayalam in IJDL vol VI, No 2
4. Kachru, Braj B. 1983. The Indianization of English: the English language in India. Delhi and New York: Oxford.
5.Kachru, Braj B. 1986. The alchemy of English: the spread, functions, and models of non-native Englishes Oxford and New York: Pergamon.
6. Cunningham, D and Hotoss, A: 2005 an International Perspective on Language Policies, Practices and Proficiencies. (Eds)Begrave: FIPLV.
7. David Crystal: 1997: English as a Global Language
Cambridge University Press
8. Desha Kaala: II vol: V: 2006
9. Dua: 1994: Hegemony of English. Maysore: Yashoda Publications
10. Crystal, D. (1997). English as a global Language. Cambridge, UK: Cambridge University Press.
11. Crystal, D. (2001). Language and the Internet. Cambridge, UK: Cambridge University Press.
12. Fairclough, N. (2001). Language and power. Harlow, UK: Longman.
13. Krishnaswamy.N & Lalitha Krishnaswamy : The Story of English, Foundation, Books
14. Mark Tully: 1997 :( 161-162. "English: an advantage to India?" In ELT Journal vol. 51 no. 2: 157-164
15. Narayana K V: 2005: Nammodane Namma Nudi, Lohia Prakashana
16. Ngugi wa Thiong’o. 1994. Decolonizing the Mind. The Politics of Language in African Literature. London and Portsmouth: James Currey Ltd. and Heinemann.
17. Pennycook, A. (1994). The cultural politics of English as an international language. Harlow, England: Longman.
18. Phillipson: 2003, English-Only Europe? Challenging Language Policy, Rout ledge
19. Phillipson, R. (1992). Linguistic imperialism. Oxford: Oxford University Press.
20. Phillipson, R., & Skutnabb-Kangas, T. (1997). Linguistic human rights and English in Europe.
21: Singer, M. (1972) Weak States in a World of Powers (Free Press: New York).
22.Skutnab Kangas: 2000 Skutnabb-Kangas, T. (2000). Linguistic genocide in education—or worldwide diversity and human rights. Mahwah, NJ: Lawrence Erlbaum
23. Skutnabb-Kangas, T. 2000, Linguistic Genocide in Education - Or Worldwide
Diversity and Human Rights. Mahwah, N.J. and London: Lawrence Erlbaum Associates,
24. Skutnabb-Kangas, T., & Phillipson, R. (Eds.). (1994). Linguistic human rights: Overcoming linguistic determination. Berlin: Mouton de Gruyter.
25. Schiffman, Harold F. 1996. Linguistic Culture and Language Policy. New York and London: Routledge.
26. Spolsky 1978:. Educational Linguistics: an Introduction. Rowley, Mass: Newbury House.
27. The Hindu: 20-1-2006
28. Viswanathan, G. (1989). Masks of conquest: Literary study and British rule in India. New York: Columbia University Press